ಮುಂಬೈ: ಎಸ್ಬಿಐ ಕಾರ್ಡ್ಸ್ ಮತ್ತು ಪೇಮೆಂಟ್ ಸೇವೆಗಳ ಎಂಡಿ ಮತ್ತು ಸಿಇಒ ಹರ್ದಾಯಾಳ್ ಪ್ರಸಾದ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಪ್ರಸಾದ್ ಅವರಿಂದ ತೆರವಾದ ಸ್ಥಾನಕ್ಕೆ ಅಶ್ವಿನಿ ಕುಮಾರ್ ತಿವಾರಿ ಅವರನ್ನು ಹೊಸ ಎಂಡಿ ಮತ್ತು ಸಿಇಒ ಆಗಿ ನೇಮಕ ಮಾಡಲಾಗಿದೆ. ಜುಲೈ 31ರ ಬಳಿಕ ಪ್ರಸಾದ್ ಅವರ ರಾಜೀನಾಮೆ ಅಗೀಕಾರವಾಗಲಿದೆ ಎಸ್ಬಿಐ ಕಾರ್ಡ್ಸ್ ನಿಯಂತ್ರಕ ಫೈಲಿಂಗ್ನಲ್ಲಿ ತಿಳಿಸಿದೆ.