ಕರ್ನಾಟಕ

karnataka

ETV Bharat / briefs

'ಗೃಹ' ಸೇರಿದ ಶಾ, ರಾಜನಾಥ್​ ಹೆಗಲಿಗೆ 'ರಕ್ಷಣೆ', ಪ್ರಹ್ಲಾದ್ ಜೋಶಿಗೆ ದೊಡ್ಡ ಹುದ್ದೆ!

ಪ್ರಮಾಣ ವಚನ ಸ್ವೀಕರಿಸಿದ ಮಾರನೇ ದಿನವೇ ಮೋದಿ ತಮ್ಮ ಸಂಪುಟ ಸದಸ್ಯರಿಗೆ ಖಾತೆ ಹಂಚಿಕೆ ಮಾಡಿದ್ದಾರೆ.

By

Published : May 31, 2019, 1:32 PM IST

Updated : May 31, 2019, 3:54 PM IST

ಮೋದಿ 2.0

ನವದೆಹಲಿ: ನರೇಂದ್ರ ಮೋದಿ ಜೊತೆಗೆ ಪ್ರಮಾಣ ವಚನ ಸ್ವೀಕರಿಸಿದ್ದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

ನಿನ್ನೆಯ ಸಮಾರಂಭದಲ್ಲಿ ಕರ್ನಾಟಕದ ಮೂವರು ಸಂಸದರು ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು. ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಹಾಗೂ ಸುರೇಶ್ ಅಂಗಡಿ ಕರ್ನಾಟಕದಿಂದ ಮೋದಿ ಸಂಪುಟ ಸೇರಿದ್ದರು.

ಮೋದಿ 2.0

ಖಾತೆ ಹಂಚಿಕೆ ಇಂತಿದೆ:

  • ಅಮಿತ್‌ ಶಾ- ಗೃಹ ಖಾತೆ
  • ರಾಜನಾಥ್‌ ಸಿಂಗ್‌- ರಕ್ಷಣಾ ಖಾತೆ
  • ನಿರ್ಮಲಾ ಸೀತಾರಾಮನ್‌- ಹಣಕಾಸು
  • ನಿತಿನ್ ಗಡ್ಕರಿ - ಕೇಂದ್ರ ಭೂ ಹೆದ್ದಾರಿ ಹಾಗೂ ಸಾರಿಗೆ ಖಾತೆ
  • ರಾಮ್​ವಿಲಾಸ್ ಪಾಸ್ವಾನ್ - ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ
  • ನರೇಂದ್ರ ಸಿಂಗ್ ತೋಮರ್​ - ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​​ರಾಜ್​​​ ಖಾತೆ
  • ಹರ್​​ಸಿಮ್ರತ್ ಕೌರ್ - ಆಹಾರ ಸಂಸ್ಖರಣಾ ಉದ್ಯಮ ಖಾತೆ
  • ತಾವರ್​ ಚಂದ್ ಗೆಹ್ಲೋಟ್​​ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ
  • ಪಿಯೂಷ್ ಗೋಯಲ್​ - ರೈಲ್ವೇ ಹಾಗೂ ಉದ್ಯಮ ಖಾತೆ
  • ಧಮೇಂದ್ರ ಪ್ರಧಾನ್ - ಪೆಟ್ರೋಲಿಯಂ
  • ಎಸ್​. ಜೈಶಂಕರ್​​ - ವಿದೇಶಾಂಗ ಖಾತೆ
  • ರವಿಶಂಕರ್ ಪ್ರಸಾದ್ - ಕಾನೂನು ಖಾತೆ
  • ಪ್ರಹ್ಲಾದ್ ಜೋಶಿ- ಸಂಸದೀಯ ವ್ಯವಹಾರಗಳ ಖಾತೆ ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ
  • ರಮೇಶ್ ಪೋಖ್ರಿಯಾಲ್​ - ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ
  • ಸ್ಮೃತಿ ಇರಾನಿ - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜವಳಿ ಖಾತೆ
  • ಹರ್ಷವರ್ದನ್ - ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಖಾತೆ
  • ಡಿ.ವಿ.ಸದಾನಂದ ಗೌಡ- ರಾಸಾಯನಿಕ ಮತ್ತು ರಸಗೊಬ್ಬರ ಖಾತೆ
  • ಧರ್ಮೇಂದ್ರ ಪ್ರದಾನ್‌-ಪೆಟ್ರೋಲಿಯಂ ಮತ್ತು ಉಕ್ಕು ಖಾತೆ
  • ಪ್ರಕಾಶ್‌ ಜಾವಡೇಕರ್‌- ಪರಿಸರ
  • ಅರ್ಜುನ್ ಮುಂಡಾ - ಬುಡಕಟ್ಟು ಖಾತೆ
  • ಮಹೇಂದ್ರ ನಾಥ ನಾಥ ಪಾಂಡೆ - ಕೌಶಲ್ಯಾಭಿವೃದ್ಧಿ
  • ಅರವಿಂದ್​​​ ಗಣಪತ್​ ಸಾವಂತ್​ ಭಾರಿ ಕೈಗಾರಿಕೆ
  • ಗಿರಿರಾಜ್​ ಸಿಂಗ್​​​​​ - ಪಶುಸಂಗೋಪನೆ ಮತ್ತು ಮೀನುಗಾರಿಕೆ
  • ಗಜೇಂದ್ರಸಿಂಗ್​​ ಶೆಖಾವತ್​ - ಜಲಸಂಪನ್ಮೂಲ​ ಸಚಿವ
  • ಸಂತೋಷ್​ ಕುಮಾರ್​ ಗಂಗ್ವಾರ - ಕಾರ್ಮಿಕ ಹಾಗೂ ಉದ್ಯೋಗ

ರಾವ್​ ಇಂದ್ರಜಿತ್​​​ ಸಿಂಗ್​ - ಸಾಂಖಿಕ ಖಾತೆ

  • ಶ್ರೀಪಾದ್​​​ ಯೆಸ್ಸೋ ನಾಯಕ್​ - ಆಯುರ್ವೇದ್​, ಯೋಗ ಖಾತೆ

  • ಜಿತೇಂದ್ರ ಸಿಂಗ್​ - ಈಶಾನ್ಯ ರಾಜ್ಯಗಳ ಅಭಿವೃದ್ಧಿ ಖಾತೆ

  • ಕಿರಣ್​ ರಿಜಿಜು - ಕ್ರೀಡಾ ಮತ್ತು ಯುವಜನ ಖಾತೆ
  • ಪ್ರಹ್ಲಾದ್​ ಸಿಂಗ್​​​ ಪಟೇಲ್​ - ಸಂಸ್ಕೃತಿ ಮತ್ತು ಪ್ರವಾಸೋಧ್ಯಮ
  • ರಾಜ್​ಕುಮಾರ್​ ಸಿಂಗ್​ - ವಿದ್ಯುತ್​​​​
  • ಹರ್ದಿಪ್​ ಸಿಂಗ್​ ಪುರಿ - ವಸತಿ ಮತ್ತು ನಗರಾಭಿವೃದ್ಧಿ
  • ಮನ್​​ಸುಖ್​ ಮಾಂಡವಿಯಾ - ಬಂದರು ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ
    ಮೋದಿ 2.0
  • ರಾಜ್ಯಖಾತೆ ಸಚಿವರು

    • ಪಗ್ಗನ್​ ಸಿಂಗ್​ ಖುಲಾಸ್ತೆ - ಉಕ್ಕು
    • ಅಶ್ವಿನಿ ಕುಮಾರ್​ ಚೌಬೆ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
    • ಅರ್ಜುನ್​ ರಾಮ್​ ಮೇಘವಾಲ್​ - ಸಂಸದೀಯ ವ್ಯವಹಾರ, ಭಾರಿ ಕೈಗಾರಿಕೆ
    • ಜನರಲ್​ ವಿ.ಕೆ. ಸಿಂಗ್​ - ಭೂ ಹೆದ್ದಾರಿ ಸಾರಿಗೆ
    • ಕೃಷ್ಣಪಾಲ್​​​ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
    • ದನ್ವೆ ರಾವ್​​ಸಾಹೇಬ್​ ದಾದಾರಾವ್​ - ಗ್ರಾಹಕ ವ್ಯವಹಾರ, ಆಹಾರ ಹಾಗೂ ನಾಗರಿಕ ಸರಬರಾಜು
    • ಕಿಶನ್​ ರೆಡ್ಡಿ - ಗೃಹ ವ್ಯವಹಾರಗಳ ಖಾತೆ
    • ಪುರುಷೋತ್ತಮ್​ ರೂಪಾಲಾ - ಕೃಷಿ, ರೈತರ ಕಲ್ಯಾಣ ಅಭಿವೃದ್ಧಿ
    • ರಾಮದಾಸ್​ ಅಠಾವಳೆ - ಸಾಮಾಜಿಕ ನ್ಯಾಯ
    • ಸಾದ್ವಿ ನಿರಂಜನ್​ ಜ್ಯೋತಿ - ಗ್ರಾಮೀಣಾಭಿವೃದ್ಧಿ
    • ಬಾಬುಲ್​​ ಸುಪ್ರಿಯೋ - ಪರಿಸರ, ಅರಣ್ಯ ಹಾಗೂ ಹವಾಮಾನ
    • ಸಂಜೀವ್​​ ಕುಮಾರ್​ ಬಲ್ಯಾನ್​ - ಪಶು ಸಂಗೋಪನೆ ಹಾಗೂ ಮೀನುಗಾರಿಕೆ
    • ಧೋತ್ರೆ ಸಂಜಯ್​​ ಶಾಮ್​ರಾವ್​ - ಮಾನವ ಸಂಪನ್ಮೂಲ , ಸಂಪರ್ಕ, ಮಾಹಿತಿ ತಂತ್ರಜ್ಞಾನ
    • ಅನುರಾಗ್​ ಸಿಂಗ್​ ಠಾಕೂರ್​ - ಹಣಕಾಸು, ಕಾರ್ಪೋರೆಟ್​ ವ್ಯವಹಾರ
    • ಸುರೇಶ್ ಅಂಗಡಿ - ರೈಲ್ವೆ ರಾಜ್ಯ ಖಾತೆ
    • ನಿತ್ಯಾನಂದ ರೈ - ಗೃಹ ಖಾತೆ
    • ರತ್ತನ್​​ ಲಾಲ್​ ಕಟಾರಿಯಾ - ಜಲಸಂಪನ್ಮೂಲ , ಸಾಮಾಜಿಕ ನ್ಯಾಯ
    • ವಿ ಮುರಳೀಧರನ್​ - ವಿದೇಶಾಂಗ ಖಾತೆ, ಸಂಸದೀಯ ವ್ಯವಹಾರ
    • ರೇಣುಕಾ ಸಿಂಗ್​ ಸರೂಟ - ಬುಡಕಟ್ಟುಗಳ ವ್ಯವಹಾರ
    • ಸೋಮ್​ ಪ್ರಕಾಶ್​ - ವಾಣಿಜ್ಯ ಮತ್ತು ಕೈಗಾರಿಕೆ
    • ರಾಮೇಶ್ವರ ತೇಲಿ - ಆಹಾರ ಸರಬರಾಜು ಉದ್ಯಮ
    • ಪ್ರತಾಪ್​ ಚಂದ್ರ ಸಾರಂಗಿ - ಸಣ್ಣ ಕೈಗಾರಿಕೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ
    • ಕೈಲಾಶ್​ ಚೌಧರಿ - ಕೃಷಿ ಹಾಗೂ ರೈತರ ಕಲ್ಯಾಣ
    • ಸುಶ್ರಿ ದೇಬಶ್ರೀ ಚೌಧರಿ - ಮಹಿಳಾ ಮತ್ತು ಮಕ್ಕಳ ಕಲ್ಯಾಣ
    Last Updated : May 31, 2019, 3:54 PM IST

    ABOUT THE AUTHOR

    ...view details