ಚಿಕ್ಕಮಗಳೂರು:ಕೊರೊನಾ ಮಹಾಮಾರಿಗೆ ಸರ್ಕಾರಿ ಶಾಲಾ ಶಿಕ್ಷಕನೋರ್ವ ಬಲಿಯಾಗಿದ್ದಾನೆ.
ಚಿಕ್ಕಮಗಳೂರು: ಕೊರೊನಾ ಮಹಾಮಾರಿಗೆ ಶಿಕ್ಷಕ ಬಲಿ - ಚಿಕ್ಕಮಗಳೂರು ಇತ್ತೀಚಿನ ಸುದ್ದಿ
ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಮಧು ಎಂಬವರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.
![ಚಿಕ್ಕಮಗಳೂರು: ಕೊರೊನಾ ಮಹಾಮಾರಿಗೆ ಶಿಕ್ಷಕ ಬಲಿ chikkamagaluru](https://etvbharatimages.akamaized.net/etvbharat/prod-images/768-512-02:47:44:1621415864-kn-ckm-05-death-av-7202347-19052021140326-1905f-1621413206-183.jpg)
chikkamagaluru
ಅಜ್ಜಂಪುರ ತಾಲೂಕಿನ ಚೀರನಹಳ್ಳಿ ನಿವಾಸಿ ಮಧು (31) ಮೃತ ದುರ್ದೈವಿ. ಮಧು ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಮಧು ಸಾವಿನಿಂದ ಕಂಗಾಲಾದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
Last Updated : May 19, 2021, 7:45 PM IST