ಕರ್ನಾಟಕ

karnataka

ETV Bharat / briefs

ಸ್ವತಂತ್ರ ಭಾರತದ ಮೊದಲ ಉಗ್ರ ಗೋಡ್ಸೆ...! ವಿವಾದಕ್ಕೆ ಕಾರಣವಾಗುತ್ತಾ ಕಮಲ್ ಹೇಳಿಕೆ..?

2017ರ ನವೆಂಬರ್​ನಲ್ಲಿ ಕಮಲ್ ಹಾಸನ್​ ಇದೇ ರೀತಿಯಾಗಿ ಹಿಂದೂ ಉಗ್ರಗಾಮಿತ್ವ ಎನ್ನು ಪದವನ್ನು ಬಳಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದ್ದರು.

By

Published : May 13, 2019, 10:45 AM IST

ಕಮಲ್

ಚೆನ್ನೈ:ಸ್ವತಂತ್ರ ಭಾರತದ ಮೊದಲ ಉಗ್ರಗಾಮಿ ಗಾಂಧೀಜಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಎಂದು ಮಕ್ಕಳ್ ನೀದಿ ಮಯ್ಯಮ್ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಹೇಳಿದ್ದಾರೆ.

ಅರವಕುರುಚ್ಚಿ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಕಮಲ್ ಹಾಸನ್ ಈ ಹೇಳಿಕೆ ನೀಡಿದ್ದು, ಮುಸ್ಲಿಂ ಬಾಹುಳ್ಯವಿರುವ ಪ್ರದೇಶ ಎನ್ನುವ ಕಾರಣಕ್ಕೆ ಈ ಮಾತು ಹೇಳುತ್ತಿಲ್ಲ. ಗೋಡ್ಸೆ ಪ್ರತಿಮೆಯ ಮುಂದೆಯೇ ಹೇಳುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

2017ರ ನವೆಂಬರ್​ನಲ್ಲಿ ಕಮಲ್ ಹಾಸನ್​ ಇದೇ ರೀತಿಯಾಗಿ ಹಿಂದೂ ಉಗ್ರಗಾಮಿತ್ವ ಎನ್ನು ಪದವನ್ನು ಬಳಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದ್ದರು.

ABOUT THE AUTHOR

...view details