ಚೆನ್ನೈ:ಸ್ವತಂತ್ರ ಭಾರತದ ಮೊದಲ ಉಗ್ರಗಾಮಿ ಗಾಂಧೀಜಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಎಂದು ಮಕ್ಕಳ್ ನೀದಿ ಮಯ್ಯಮ್ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಹೇಳಿದ್ದಾರೆ.
ಸ್ವತಂತ್ರ ಭಾರತದ ಮೊದಲ ಉಗ್ರ ಗೋಡ್ಸೆ...! ವಿವಾದಕ್ಕೆ ಕಾರಣವಾಗುತ್ತಾ ಕಮಲ್ ಹೇಳಿಕೆ..?
2017ರ ನವೆಂಬರ್ನಲ್ಲಿ ಕಮಲ್ ಹಾಸನ್ ಇದೇ ರೀತಿಯಾಗಿ ಹಿಂದೂ ಉಗ್ರಗಾಮಿತ್ವ ಎನ್ನು ಪದವನ್ನು ಬಳಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದ್ದರು.
ಕಮಲ್
ಅರವಕುರುಚ್ಚಿ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಕಮಲ್ ಹಾಸನ್ ಈ ಹೇಳಿಕೆ ನೀಡಿದ್ದು, ಮುಸ್ಲಿಂ ಬಾಹುಳ್ಯವಿರುವ ಪ್ರದೇಶ ಎನ್ನುವ ಕಾರಣಕ್ಕೆ ಈ ಮಾತು ಹೇಳುತ್ತಿಲ್ಲ. ಗೋಡ್ಸೆ ಪ್ರತಿಮೆಯ ಮುಂದೆಯೇ ಹೇಳುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
2017ರ ನವೆಂಬರ್ನಲ್ಲಿ ಕಮಲ್ ಹಾಸನ್ ಇದೇ ರೀತಿಯಾಗಿ ಹಿಂದೂ ಉಗ್ರಗಾಮಿತ್ವ ಎನ್ನು ಪದವನ್ನು ಬಳಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದ್ದರು.