ಕೊಪ್ಪಳ:ವಿವಿಧ ಆಯುಷ್ ಪದ್ಧತಿಗಳ ಕೈಪಿಡಿಯನ್ನು ಸಂಸದ ಸಂಗಣ್ಣ ಕರಡಿ ಬಿಡುಗಡೆ ಮಾಡಿದರು.
ಜಿಲ್ಲಾಡಳಿತ ಭವನದಲ್ಲಿರುವ ಕಚೇರಿಯಲ್ಲಿ ಆಯುಷ್ ಇಲಾಖೆ ಹೊರ ತಂದಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ವಿವಿಧ ಆಯುಷ್ ಪದ್ಧತಿಗಳನ್ನು ಪರಿಚಯಿಸಿರುವ ಕೈಪಿಡಿ ಬಿಡುಗಡೆ ಮಾಡಿ, ಆಯುರ್ವೇದದ ಔಷಧ ಕಿಟ್ ಹಾಗೂ ರೋಗ ನಿರೋಧಕ ಮಾತ್ರೆಗಳನ್ನು ಆಶಾ ಕಾರ್ಯಕರ್ತೆಯರಿಗೆ ವಿತರಿಸಿದರು