ಕರ್ನಾಟಕ

karnataka

ಏಕಾಏಕಿ ಕಾರಿನಲ್ಲಿ ಬೆಂಕಿ : ಮುಗಿಲೆತ್ತರಕ್ಕೆ ಅಗ್ನಿಯ ನರ್ತನ

ಮೂಡಿಗೆರೆ ಕಡೆ ಹೋಗುವ ವೇಳೆಯಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಸಂಪೂರ್ಣವಾಗಿ ಬೆಂಕಿಯಲ್ಲಿ ಬೆಂದು ಸುಟ್ಟು ಕರಕಲಾಗಿದೆ.

By

Published : Jul 10, 2021, 2:36 AM IST

Published : Jul 10, 2021, 2:36 AM IST

Updated : Jul 10, 2021, 6:24 AM IST

 Fire on car in chikmagaluru
Fire on car in chikmagaluru

ಚಿಕ್ಕಮಗಳೂರು: ಚಿಕ್ಕಮಗಳೂರಿನಿಂದ ಮೂಡಿಗೆರೆಗೆ ಹೋಗುವ ರಸ್ತೆಯಾದ ವಸ್ತಾರೆ ಗ್ರಾಮದ ಬಳಿ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣವಾಗಿ ಬೆಂಕಿಯಲ್ಲಿ ಹೊತ್ತಿ ಉರಿದಿರುವ ಘಟನೆ ನಡೆದಿದೆ.

ಮೂಡಿಗೆರೆ ಕಡೆ ಹೋಗುವ ವೇಳೆಯಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಸಂಪೂರ್ಣವಾಗಿ ಬೆಂಕಿಯಲ್ಲಿ ಬೆಂದು ಸುಟ್ಟು ಕರಕಲಾಗಿದೆ. ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಚಾಚ್ಚಿದ್ದು, ಸ್ಥಳೀಯರು ಈ ಬೆಂಕಿಯ ನರ್ತನ ನೋಡಿ ಬೆಚ್ಚಿ ಬಿದ್ದಿದ್ದಾರೆ.

ಏಕಾ ಏಕೀ ಕಾರಿನಲ್ಲಿ ಬೆಂಕಿ : ಮುಗಿಲೆತ್ತರಕ್ಕೆ ಅಗ್ನಿಯ ನರ್ತನ

ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿ ಪಾರಾಗಿದ್ದಾನಾ ಅಥವಾ ಕಾರಿನಲ್ಲಿಯೇ ಉಳಿದಿದ್ದನಾ? ಎಂಬುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಚಿಕ್ಕಮಗಳೂರು ಪೊಲೀಸರು ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.

Last Updated : Jul 10, 2021, 6:24 AM IST

ABOUT THE AUTHOR

...view details