ಚಾಮರಾಜನಗರ: ಲೋಕಸಮರದ ಕಣಕ್ಕಿಳಿದಿರುವ ಇಬ್ಬರು ಅಭ್ಯರ್ಥಿಗಳು ಚಾಮರಾಜನಗರ ಕ್ಷೇತ್ರದ ಮತದಾರರಲ್ಲ ಹಾಗೂ ಇಲ್ಲಿವರೆಗೂ ಗೆದ್ದವರು ಜಿಲ್ಲೆಯಲ್ಲಿ ಮನೆ ಮಾಡಿಲ್ಲ.
ಹೌದು, ಕ್ಷೇತ್ರದಿಂದ 5 ಬಾರಿ ಸಂಸದರಾಗಿದ್ದ ವಿ.ಶ್ರೀ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಮತದಾರರಾಗಿದ್ದು, ಬಿಎಸ್ಪಿ ಅಭ್ಯರ್ಥಿ ಡಾ. ಶಿವಕುಮಾರ್ ಅವರಿಗೆ ತಮ್ಮ ಮತ ತಮಗೆ ಹಾಕುವ ಭಾಗ್ಯ ಇಲ್ಲದಾಗಿದೆ. ಸಂಸದ ಆರ್.ಧ್ರುವನಾರಾಯಣ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಾರೆ.