ಹೈದರಾಬಾದ್:ತೆಲಂಗಾಣದಲ್ಲಿ ಲಾಕ್ಡೌನ್ ಹೇರಿರುವ ಕಾರಣ ರಂಜಾನ್ ವಿಶೇಷ ಪ್ರಾರ್ಥನೆಗಳನ್ನು ತಮ್ಮ ತಮ್ಮ ಮನೆಗಳಲ್ಲಿಯೇ ನಡೆಸಿ ಎಂದು ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಒವೈಸಿ ಮನವಿ ಮಾಡಿದ್ದಾರೆ.
ರಂಜಾನ್ ವಿಶೇಷ ಪ್ರಾರ್ಥನೆಗಳನ್ನು ಮನೆಯಲ್ಲಿಯೇ ಮಾಡಿ; ಅಸಾದುದ್ದೀನ್ ಒವೈಸಿ ಕರೆ - ರಾಜ್ಯದಲ್ಲಿ ಕೋವಿಡ್ ನಿರ್ಬಂಧ
ರಾಜ್ಯದಲ್ಲಿ ಕೋವಿಡ್ ನಿರ್ಬಂಧಗಳಿಗಾಗಿ ಮಸೀದಿಗಳನ್ನು ಮುಚ್ಚಿರುವ ಕಾರಣ ಇದೇ 14ಕ್ಕೆ ನಡೆಯಲಿರುವ ಈದ್ - ಉಲ್ - ಫಿತರ್ ಹಬ್ಬವನ್ನು ಜನರು ತಮ್ಮ ಮನೆಗಳಲ್ಲಿಯೇ ಆಚರಿಸಿ, ಸಹಕರಿಸಬೇಕಾಗಿ ಅವರು ಕೋರಿದ್ದಾರೆ.
![ರಂಜಾನ್ ವಿಶೇಷ ಪ್ರಾರ್ಥನೆಗಳನ್ನು ಮನೆಯಲ್ಲಿಯೇ ಮಾಡಿ; ಅಸಾದುದ್ದೀನ್ ಒವೈಸಿ ಕರೆ Asaduddin Owaisi](https://etvbharatimages.akamaized.net/etvbharat/prod-images/768-512-08:47:41:1620832661-vlcsnap-2021-05-12-20h46m01s770-1205newsroom-1620832634-1102.jpg)
Asaduddin Owaisi
ರಾಜ್ಯದಲ್ಲಿ ಕೋವಿಡ್ ನಿರ್ಬಂಧಗಳಿಗಾಗಿ ಮಸೀದಿಗಳನ್ನು ಮುಚ್ಚಿರುವ ಕಾರಣ, ಇದೇ 14ಕ್ಕೆ ನಡೆಯಲಿರುವ ಈದ್-ಉಲ್- ಫಿತರ್ ಹಬ್ಬವನ್ನು ಜನರು ತಮ್ಮ ಮನೆಗಳಲ್ಲಿಯೇ ಆಚರಿಸಿ, ಸಹಕರಿಸಬೇಕಾಗಿ ಅವರು ಕೋರಿದ್ದಾರೆ.
ಹೈಕೋರ್ಟ್ನ ಆದೇಶಕ್ಕೆ ರಾಜ್ಯ ಸರ್ಕಾರ ಲಾಕ್ಡೌನ್ ವಿಧಿಸಿದೆ. ಈ ಸಂದರ್ಭ ಬಡ ಜನರು ತೊಂದರೆಯಲ್ಲಿದ್ದಾರೆ ಎಂದು ಹೇಳಿದರು.