ಕರ್ನಾಟಕ

karnataka

ETV Bharat / bharat

ಬುರ್ದ್ವಾನ್‌ನಲ್ಲಿ ಟಿಎಂಸಿ-ಬಿಜೆಪಿ ಮಧ್ಯೆ ಘರ್ಷಣೆ : ತೃಣಮೂಲ ಕಾಂಗ್ರೆಸ್‌ ಕಚೇರಿ ಧ್ವಂಸ - TMC Party Office Vandalized

ಬಿಜೆಪಿಯ ದಿಲೀಪ್ ಘೋಷ್ ಇಂದು ಮಧ್ಯಾಹ್ನ ರೋಡ್ ಶೋ ನಡೆಸಿದ್ದರು. ಮೆರವಣಿಗೆಯ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್​​ ಕಚೇರಿಯ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂದು ಟಿಎಮ್​ಸಿ ಪಕ್ಷ ಆರೋಪಿಸಿದೆ..

trinamool-bjp-clash-in-burdwan-tmc-party-office-vandalized
ತೃಣಮೂಲ ಬಿಜೆಪಿ ಮಧ್ಯ ಘರ್ಷಣೆ

By

Published : Apr 13, 2021, 7:53 PM IST

ಬುರ್ದ್ವಾನ್ :ನಗರದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಬಿಜೆಪಿಯ ದಿಲೀಪ್ ಘೋಷ್ ಇಂದು ಮಧ್ಯಾಹ್ನ ರೋಡ್ ಶೋ ನಡೆಸಿದ್ದರು. ಮೆರವಣಿಗೆಯ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್​​ ಕಚೇರಿಯ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂದು ಟಿಎಮ್​ಸಿ ಪಕ್ಷ ಆರೋಪಿಸಿದೆ.

ಬುರ್ದ್ವಾನ್‌ನಲ್ಲಿ ತೃಣಮೂಲ-ಬಿಜೆಪಿ ಮಧ್ಯ ಘರ್ಷಣೆ

ABOUT THE AUTHOR

...view details