ಕರ್ನಾಟಕ

karnataka

By

Published : Apr 25, 2022, 10:57 AM IST

ETV Bharat / bharat

ನಿವೃತ್ತ ಐಪಿಎಸ್ ಕೆಂಪಯ್ಯಗೆ ನೋಟಿಸ್, ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಇಳಿಮುಖ ಸೇರಿ ಈ ಹೊತ್ತಿನ ಟಾಪ್ 10 ನ್ಯೂಸ್ @11 AM

ಈ ಹೊತ್ತಿನ ಪ್ರಮುಖ ಸುದ್ದಿ ಹೀಗಿವೆ..

TOP TEN AT @ 11 AM
ನಿವೃತ್ತ ಐಪಿಎಸ್ ಅಧಿಕಾರಿಗೆ ನೋಟಿಸ್ ಸೇರಿ ಈ ಹೊತ್ತಿನ ಟಾಪ್ 10 ನ್ಯೂಸ್ @ 11 AM

  • ಕೋವಿಡ್ ಪ್ರಕರಣ ಇಳಿಮುಖ

ದೇಶದಲ್ಲಿ ಕೊಂಚ ಇಳಿಕೆಯತ್ತ ಮುಖ ಮಾಡಿದ ಕೊರೊನಾ ಪ್ರಕರಣಗಳು!

  • ರೈಸಿನಾ ಸಂವಾದ ಉದ್ಘಾಟಿಸಲಿರುವ ಮೋದಿ

ಇಂದು ರೈಸಿನಾ ಸಂವಾದ ಉದ್ಘಾಟಿಸುವ ಮೋದಿ.. ಸಮ್ಮೇಳನದಲ್ಲಿ 90 ರಾಷ್ಟ್ರಗಳು, ವಿವಿಧ ದೇಶದ ಮಾಜಿ ಪಿಎಂಗಳು ಭಾಗಿ..

  • ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ

ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ ಹೇಗೆ ಎಂಬ ಚಿಂತೆಯೇ? ಇಲ್ಲಿದೆ ಸುಲಭ ಉಪಾಯ

  • ಪ್ರಿಯಾಂಕ್‌ಗೆ ವಿನಂತಿಸಿದ ಆರಗ..

PSI ಅಕ್ರಮ ನೇಮಕಾತಿಗೆ ಸಂಬಂಧಿಸಿದ ಮಾಹಿತಿ, ದಾಖಲೆಗಳನ್ನ ಸಿಐಡಿಗೆ ಒದಗಿಸಲು ನಾನೇ ಪ್ರಿಯಾಂಕ್‌ ಖರ್ಗೆ ಬಳಿ ವಿನಂತಿಸಿದ್ದೆ.. ಆರಗ

  • ಭವಾನಿ ರೇವಣ್ಣ ಎಂಎಲ್‌ಎ ಆಗ್ತಾರಂತೆ..

ಭವಾನಿ ರೇವಣ್ಣ ಒಂದು ದಿನ ಎಂಎಲ್‌ಎ ಆಗೇ ಆಗ್ತಾರೆ.. ಅದನ್ನ ತಪ್ಪಿಸಲು ಯಾರಿಂದ್ಲೂ ಸಾಧ್ಯವಿಲ್ಲ.. ಹೆಚ್‌ ಡಿ ರೇವಣ್ಣ

  • ರೈತರ ಆತ್ಮಹತ್ಯೆ ಸಂಖ್ಯೆ ಇಳಿಮುಖ

ABOUT THE AUTHOR

...view details