- ಹೆಚ್ಎಎಲ್ಗೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ
- ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಇಂದು ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ
- ಚಿತ್ರಮಂದಿರದಲ್ಲಿ ಶೇ.100ರಷ್ಟು ಭರ್ತಿಗೆ ಆಗ್ರಹಿಸಿ ವಾಟಾಳ್ ನಾಗರಾಜ್ ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ
- 30ಕ್ಕೂ ಹೆಚ್ಚು ರಾಷ್ಟ್ರಗಳ ರಕ್ಷಣಾ ಸಚಿವರ ಜೊತೆ ರಾಜ್ನಾಥ್ ಸಿಂಗ್ ಸಭೆ
- ಪದ್ಮಶ್ರೀ ಪುರಸ್ಕೃತ ಕೆ ವೈ ವೆಂಕಟೇಶ್ ಮನೆಗೆ ಕ್ರೀಡಾ ಸಚಿವರ ಭೇಟಿ
- ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ 2ನೇ ಟೆಸ್ಟ್ ಪಂದ್ಯ ಆರಂಭ
- ನಾಳೆಯಿಂದ ಭಾರತ -ಇಂಗ್ಲೆಂಡ್ ಟೆಸ್ಟ್... ಭಾರತ ತಂಡದಿಂದ ಕಠಿಣ ಅಭ್ಯಾಸ
- ಐಎಸ್ಎಲ್: ಇಂದು ಗೋವಾ-ನಾರ್ಥ್ಈಸ್ಟ್ ಮುಖಾಮುಖಿ
ಬೆಂಗಳೂರಿಗೆ ರಾಷ್ಟ್ರಪತಿ ಭೇಟಿ, ಏರ್ ಶೋ, ರಾಜನಾಥ್ ಸಿಂಗ್ ಸಭೆ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು
ಬೆಂಗಳೂರಿಗೆ ರಾಷ್ಟ್ರಪತಿ ಭೇಟಿ, ಏರ್ ಶೋ, ರಾಜನಾಥ್ ಸಿಂಗ್ ಸಭೆ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ.
Top news look for the day
Last Updated : Feb 5, 2021, 4:11 AM IST