ಕರ್ನಾಟಕ

karnataka

By

Published : Mar 2, 2022, 11:00 AM IST

ETV Bharat / bharat

ಮೇಕೆದಾಟು ಪಾದಯಾತ್ರೆಯಲ್ಲಿ ನವೀನ್​ ಫೋಟೋ ಹಿಡಿದು ಕೇಂದ್ರದ ವಿರುದ್ಧ ಆಕ್ರೋಶ ಸೇರಿದಂತೆ ಈ ಹೊತ್ತಿನ 10 ಸುದ್ದಿಗಳು

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

Top 10 News
Top 10 News

  • ಮೇಕೆದಾಟು ಪಾದಯಾತ್ರೆಯಲ್ಲಿನವೀನ್​ ಫೋಟೋ ಹಿಡಿದು ಆಕ್ರೋಶ

ಬೆಂಗಳೂರಿನಲ್ಲಿ ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆ.. ರ‍್ಯಾಲಿಯಲ್ಲಿ ನವೀನ್​ ಫೋಟೋ ಹಿಡಿದು ಕೇಂದ್ರದ ವಿರುದ್ಧ ಆಕ್ರೋಶ

  • ಸರ್ಕಾರಕ್ಕೆ ನವೀನ್ ತಂದೆಯ ಮನವಿ‌‌

ಜೀವಂತವಾಗಿ ನನ್ನ ಮಗನಂತೂ ಬರಲಿಲ್ಲ, ಬೇರೆ ಮಕ್ಕಳನ್ನಾದ್ರೂ ಸೇಫ್ ಆಗಿ ದೇಶಕ್ಕೆ ಕರೆ ತನ್ನಿ: ಮೃತ ನವೀನ್ ತಂದೆಯ ಮನವಿ‌‌

  • ಬೈಡನ್​ ಭಾಷಣ

ಉಕ್ರೇನ್ ಮೇಲಿನ ದಾಳಿಗೆ ರಷ್ಯಾ ಬೆಲೆ ತೆರುವಂತೆ ಮಾಡ್ತೇವಿ: ಜೋ ಬೈಡನ್ ಪ್ರತಿಜ್ಞೆ

  • ಗಡಿಯಲ್ಲಿ ಪುಟ್ಟ ಬಾಲಕಿಯ ಕಣ್ಣೀರು

ಉಕ್ರೇನ್​​: ತಂದೆಗೆ ವಿದಾಯ ಹೇಳಿ ಕಣ್ಣೀರು ಹಾಕಿದ ಪುಟ್ಟ ಹುಡುಗಿ.. ಈ ಫೋಟೋ ನೋಡಿದರೆ ಮನ ಕಲಕದಿರದು!!

  • ಮಾರುತಿ ಸುಜುಕಿ ಮಾರಾಟ ಕುಸಿತ

ಮೈಕ್ರೋಚಿಪ್ ಕೊರತೆ ಎಫೆಕ್ಟ್‌; ವರ್ಷದಿಂದ ವರ್ಷಕ್ಕೆ ಮಾರುತಿ ಸುಜುಕಿ, ಹ್ಯುಂಡೈ ವಾಹನಗಳ ಮಾರಾಟ ಕುಸಿತ

  • ನಕ್ಸಲ್​ ಹತ್ಯೆ

ABOUT THE AUTHOR

...view details