ತಾಲಿಬಾನ್ ವ್ಯವಸ್ಥೆ ಬಗ್ಗೆ ವಿದೇಶಾಂಗ ನೀತಿ ತಜ್ಞ ಏನಂದ್ರು: ಈಟಿವಿ ಭಾರತ ಸಂದರ್ಶನ
ಈಟಿವಿ ಭಾರತದ ಜೊತೆ ರಾಜಕೀಯ ಚಿಂತಕ ಮತ್ತು ವಿದೇಶಾಂಗ ನೀತಿ ತಜ್ಞ ಡಾ. ಸುವ್ರೋಕಮಲ್ ದತ್ತ ಸಂದರ್ಶನ
ಈಟಿವಿ ಭಾರತದ ಜೊತೆ ರಾಜಕೀಯ ಚಿಂತಕ ಮತ್ತು ವಿದೇಶಾಂಗ ನೀತಿ ತಜ್ಞ
ಹೈದರಾಬಾದ್: ಈಟಿವಿ ಭಾರತದ ಜೊತೆ ರಾಜಕೀಯ ಚಿಂತಕ ಮತ್ತು ವಿದೇಶಾಂಗ ನೀತಿ ತಜ್ಞ ಡಾ. ಸುವ್ರೋಕಮಲ್ ದತ್ತ ಅವರು ಮಾತನಾಡಿದ್ದು, ಅಫ್ಘಾನಿಸ್ತಾನದಲ್ಲಿ ಮಾನವ ಹಕ್ಕುಗಳನ್ನು ರಕ್ಷಿಸಲು ಜಾಗತಿಕ ಸಮುದಾಯ ಮತ್ತು ವಿಶೇಷವಾಗಿ ವಿಶ್ವಸಂಸ್ಥೆ ಒಟ್ಟಾಗಿ ಮುಂದೆ ಬರಬೇಕು ಹಾಗೆ ಭಾರತವು ಇದರಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.