ಪುರಿ (ಒಡಿಶಾ):ಮರಳು ಕಲಾಕೃತಿಕಾರ ಸುದರ್ಶನ ಪಟ್ನಾಯಕ್ ಪುರಿ ಸಮುದ್ರದ ಕಡಲತೀರದಲ್ಲಿ ವಿಶೇಷ ಆಕೃತಿಯನ್ನು ರಚಿಸಿದ್ದಾರೆ. ಈ ಮೂಲಕ ಕೊರೊನಾ ಮಹಾಮಾರಿ ಸಮಯದಲ್ಲಿ ಭೀತಿಗೊಂಡ ಜನರು ಸುರಕ್ಷಿತವಾಗಿರಲು ಮತ್ತು ಭಯಭೀತರಾಗಲು ಮನವಿ ಮಾಡಿದ್ದಾರೆ.
'ತೌಕ್ತೆ' ಬಳಿಕ 'ಯಾಸ್' ಚಂಡಮಾರುತ ಭೀತಿ: ಮರಳು ಕಲಾಕೃತಿ ಮೂಲಕ ಕಲಾವಿದನ ಜಾಗೃತಿ - ಪುರಿ ಬೀಚ್ನಲ್ಲಿ ಮರಳು ಕಲಾಕೃತಿ ಮೂಲಕ ಕಲಾವಿದನ ಜಾಗೃತಿ ಸಂದೇಶ
ಕೊರೊನಾ ನಡುವೆ ದೇಶದ ಪೂರ್ವ ಕರಾವಳಿಗೆ ಯಾಸ್ ಚಂಡಮಾರುತದ ಭೀತಿ ಎದುರಾಗಿದ್ದು, ಜನರು ಆತಂಕಕ್ಕೊಳಗಾಗಬಾರದು ಎಂಬ ಸಂದೇಶವನ್ನು ಮರಳು ಕಲಾಕೃತಿ ಮೂಲಕ ಕಲಾವಿದ ಸುದರ್ಶನ ಪಟ್ನಾಯಕ್ ನೀಡಲಾಗಿದೆ.
!['ತೌಕ್ತೆ' ಬಳಿಕ 'ಯಾಸ್' ಚಂಡಮಾರುತ ಭೀತಿ: ಮರಳು ಕಲಾಕೃತಿ ಮೂಲಕ ಕಲಾವಿದನ ಜಾಗೃತಿ Sudarsan Pattnaik creates sculpture on Puri sea beach](https://etvbharatimages.akamaized.net/etvbharat/prod-images/768-512-11887743-thumbnail-3x2-puri.jpg)
ಮರಳು ಕಲಾಕೃತಿ ಮೂಲಕ ಕಲಾವಿದನ ಜಾಗೃತಿ ಸಂದೇಶ
ಮರಳು ಕಲಾಕೃತಿ ಮೂಲಕ ಕಲಾವಿದನ ಜಾಗೃತಿ ಸಂದೇಶ
ಇದೇ ವೇಳೆ ಪಶ್ಚಿಮ ಕರಾವಳಿಯಲ್ಲಿ ತೌಕ್ತೆ ಚಂಡಮಾರುತ ಅಪ್ಪಳಿಸಿದ ಕೆಲವೇ ದಿನಗಳಲ್ಲಿ ಪೂರ್ವ ಕರಾವಳಿಗೆ ಯಾಸ್ ಚಂಡಮಾರುತದ ಭೀತಿ ಎದುರಾಗಿದೆ. ಈ ಹಿನ್ನೆಲೆ ಜನರು ಆತಂಕಕ್ಕೊಳಗಾಗಬಾರದು ಎಂಬ ಸಂದೇಶ ನೀಡಿದ್ದಾರೆ. ಮರಳಿನಲ್ಲಿ ಭಾರತದ ಭೂಪಟ, ಚಂಡಮಾರುತದ ಚಿತ್ರ ರಚಿಸಿರುವ ಸುದರ್ಶನ, ‘ಡೋಂಟ್ ಪ್ಯಾನಿಕ್! ಸ್ಟೇ ಸೇಫ್’ ಎಂದು ಬರೆದಿದ್ದಾರೆ.