ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ಹುತಾತ್ಮರಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗೌರವ ಸಲ್ಲಿಸಿದ್ದಾರೆ. ದ್ವೇಷ ಮತ್ತು ಹಿಂಸಾಚಾರದ ಭೀಕರ ಘಟನೆಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
ಮುಂಬೈ ತಾಜ್ ಅಟ್ಯಾಕ್ಗೆ 12 ವರ್ಷ; ಹುತಾತ್ಮರಿಗೆ ರಾಹುಲ್ ಸಂತಾಪ - ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಂತಾಪ
26/11 ರ ಮುಂಬೈ ದಾಳಿಯಾಗಿ ಇಂದಿಗೆ 12 ವರ್ಷ. ಘಟನೆಯಲ್ಲಿ ಮಡಿದವರಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.
![ಮುಂಬೈ ತಾಜ್ ಅಟ್ಯಾಕ್ಗೆ 12 ವರ್ಷ; ಹುತಾತ್ಮರಿಗೆ ರಾಹುಲ್ ಸಂತಾಪ Rahul](https://etvbharatimages.akamaized.net/etvbharat/prod-images/768-512-9675649-343-9675649-1606396321634.jpg)
Rahul
ಭಯೋತ್ಪಾದಕ ದಾಳಿಗೆ ಇಂದು 12 ವರ್ಷಗಳು ಸಂದವು, 26/11 ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರಿಗೆ ನಾನು ಗೌರವ ಸಲ್ಲಿಸುತ್ತೇನೆ, ಎಂದು ಹೇಳಿದ್ದಾರೆ.
'ದ್ವೇಷ ಮತ್ತು ಹಿಂಸಾಚಾರದ ಭೀಕರ ಘಟನೆಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪ' ಎಂದು ಟೆಲಿಗ್ರಾಂನಲ್ಲಿ ರಾಹುಲ್ ಸಂತಾಪ ಸೂಚಿಸಿದ್ದಾರೆ.