ಮನೇಂದ್ರಗಢ(ಛತ್ತೀಸ್ಗಢ):ಈಜಲು ಹೋಗಿ ನದಿ ಪ್ರವಾಹಕ್ಕೆ ಸಿಲುಕಿದ ನಾಲ್ವರು ಮಕ್ಕಳನ್ನು ಛತ್ತೀಸ್ಗಢದ ಕೊರಿಯಾ ಜಿಲ್ಲೆಯ ಮನೇಂದ್ರಗಢ ಪ್ರದೇಶದ ನದಿಯಿಂದ ಪೊಲೀಸರು ರಕ್ಷಿಸಿದ್ದಾರೆ.
Watch: ಈಜಲು ಹೋದಾಗ ಏಕಾಏಕಿ ನದಿ ಪ್ರವಾಹ: ನಾಲ್ವರು ಮಕ್ಕಳನ್ನು ರಕ್ಷಿಸಿದ ಪೊಲೀಸರು - Police rescued four children
ಈಜಲು ಹೋದ ವೇಳೆ ಏಕಾಏಕಿ ನದಿ ನೀರು ಹೆಚ್ಚಾಗಿ ಅಪಾಯಕ್ಕೆ ಸಿಲುಕಿದ್ದ ನಾಲ್ವರು ಮಕ್ಕಳನ್ನು ಪೊಲೀಸರು ರಕ್ಷಿಸಿದ ಘಟನೆ ಛತ್ತೀಸ್ಗಢದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ.
![Watch: ಈಜಲು ಹೋದಾಗ ಏಕಾಏಕಿ ನದಿ ಪ್ರವಾಹ: ನಾಲ್ವರು ಮಕ್ಕಳನ್ನು ರಕ್ಷಿಸಿದ ಪೊಲೀಸರು Korea district](https://etvbharatimages.akamaized.net/etvbharat/prod-images/768-512-12811872-thumbnail-3x2-rescue.jpg)
ನಾಲ್ವರು ಮಕ್ಕಳ ರಕ್ಷಣೆ
ನಾಲ್ವರು ಮಕ್ಕಳ ರಕ್ಷಣೆ
ಮಕ್ಕಳು ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ನೀರಿನ ಮಟ್ಟ ಏಕಾಏಕಿ ಏರಿಕೆಯಾಯ್ತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಗ್ಗ ಕಟ್ಟಿ 2 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಮಕ್ಕಳನ್ನು ಸುರಕ್ಷಿತವಾಗಿ ದಡಸೇರಿಸಿದ್ದಾರೆ. ಮಕ್ಕಳನ್ನು ನದಿಯಿಂದ ರಕ್ಷಿಸಿದ ಪೊಲೀಸರ ಕಾರ್ಯಾಚರಣೆಗೆ ಸ್ಥಳೀಯರು ಕೂಡ ಸಹಕರಿಸಿದರು.
ಇದನ್ನೂ ಓದಿ:ಮಗಳನ್ನು ನದಿಗೆಸೆದ ಪಾಪಿ ತಂದೆ: ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ತೇಲಿ ಬಂತು ಮೃತದೇಹ!