ಕರ್ನಾಟಕ

karnataka

By

Published : Apr 20, 2021, 4:12 PM IST

Updated : Apr 20, 2021, 5:13 PM IST

ETV Bharat / bharat

ಟಿಎಂಸಿ - ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ : ಓರ್ವ ಸಾವು

ಟಿಎಂಸಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಘರ್ಷಣೆಯಿಂದ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವಿಗೀಡಾಗಿದ್ದಾನೆ.

One congress worker died due to clash
ಟಿಎಂಸಿ ಮತ್ತು ಕಾಂಗ್ರೆಸ್ ನಡುವಿನ ಕಾರ್ಯಕರ್ತರ ಘರ್ಷಣೆ

ಪ. ಬಂಗಾಳ:ಮುರ್ಷಿದಾಬಾದ್‌ನಲ್ಲಿ ನಡೆದ ಟಿಎಂಸಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಘರ್ಷಣೆಯಿಂದ ಓರ್ವ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿದ್ದಾನೆ.

ಘಟನೆ ಬೇಳೆ ಬಾಂಬ್ ಸ್ಫೋಟದ ಆರೋಪವೂ ಇದೆ. ಕಾಸಿಮ್ ಅಲಿ ಮೃತಪಟ್ಟ ಕಾರ್ಯಕರ್ತ. ಮತ್ತೊಂದೆಡೆ, ಹರಿಹರಪರ ವಿಧಾನಸಭಾ ಕ್ಷೇತ್ರದ ಖೋಸಲ್ಪುರ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ 8 ಜನರು ಗಾಯಗೊಂಡಿದ್ದಾರೆ.

ಟಿಎಂಸಿ - ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ

ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ.

Last Updated : Apr 20, 2021, 5:13 PM IST

ABOUT THE AUTHOR

...view details