ಪ. ಬಂಗಾಳ:ಮುರ್ಷಿದಾಬಾದ್ನಲ್ಲಿ ನಡೆದ ಟಿಎಂಸಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಘರ್ಷಣೆಯಿಂದ ಓರ್ವ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿದ್ದಾನೆ.
ಟಿಎಂಸಿ - ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ : ಓರ್ವ ಸಾವು - clash between Tmc and congress at Murshidabad
ಟಿಎಂಸಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಘರ್ಷಣೆಯಿಂದ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವಿಗೀಡಾಗಿದ್ದಾನೆ.
![ಟಿಎಂಸಿ - ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ : ಓರ್ವ ಸಾವು One congress worker died due to clash](https://etvbharatimages.akamaized.net/etvbharat/prod-images/768-512-11472265-thumbnail-3x2-nin.jpg)
ಟಿಎಂಸಿ ಮತ್ತು ಕಾಂಗ್ರೆಸ್ ನಡುವಿನ ಕಾರ್ಯಕರ್ತರ ಘರ್ಷಣೆ
ಘಟನೆ ಬೇಳೆ ಬಾಂಬ್ ಸ್ಫೋಟದ ಆರೋಪವೂ ಇದೆ. ಕಾಸಿಮ್ ಅಲಿ ಮೃತಪಟ್ಟ ಕಾರ್ಯಕರ್ತ. ಮತ್ತೊಂದೆಡೆ, ಹರಿಹರಪರ ವಿಧಾನಸಭಾ ಕ್ಷೇತ್ರದ ಖೋಸಲ್ಪುರ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ 8 ಜನರು ಗಾಯಗೊಂಡಿದ್ದಾರೆ.
ಟಿಎಂಸಿ - ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ
ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ.
Last Updated : Apr 20, 2021, 5:13 PM IST