ಕರ್ನಾಟಕ

karnataka

ETV Bharat / bharat

ಟಿಎಂಸಿ - ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ : ಓರ್ವ ಸಾವು - clash between Tmc and congress at Murshidabad

ಟಿಎಂಸಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಘರ್ಷಣೆಯಿಂದ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವಿಗೀಡಾಗಿದ್ದಾನೆ.

One congress worker died due to clash
ಟಿಎಂಸಿ ಮತ್ತು ಕಾಂಗ್ರೆಸ್ ನಡುವಿನ ಕಾರ್ಯಕರ್ತರ ಘರ್ಷಣೆ

By

Published : Apr 20, 2021, 4:12 PM IST

Updated : Apr 20, 2021, 5:13 PM IST

ಪ. ಬಂಗಾಳ:ಮುರ್ಷಿದಾಬಾದ್‌ನಲ್ಲಿ ನಡೆದ ಟಿಎಂಸಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಘರ್ಷಣೆಯಿಂದ ಓರ್ವ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿದ್ದಾನೆ.

ಘಟನೆ ಬೇಳೆ ಬಾಂಬ್ ಸ್ಫೋಟದ ಆರೋಪವೂ ಇದೆ. ಕಾಸಿಮ್ ಅಲಿ ಮೃತಪಟ್ಟ ಕಾರ್ಯಕರ್ತ. ಮತ್ತೊಂದೆಡೆ, ಹರಿಹರಪರ ವಿಧಾನಸಭಾ ಕ್ಷೇತ್ರದ ಖೋಸಲ್ಪುರ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ 8 ಜನರು ಗಾಯಗೊಂಡಿದ್ದಾರೆ.

ಟಿಎಂಸಿ - ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ

ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ.

Last Updated : Apr 20, 2021, 5:13 PM IST

ABOUT THE AUTHOR

...view details