ಕರ್ನಾಟಕ

karnataka

By

Published : Jan 21, 2022, 6:32 AM IST

Updated : Jan 21, 2022, 6:49 AM IST

ETV Bharat / bharat

ಆಗ್ರಾ, ಬರೇಲಿಗೆ ಭೇಟಿ ನೀಡಲಿರುವ ಜೆಪಿ ನಡ್ಡಾ ಸುದ್ದಿ ಸೇರಿದಂತೆ ಇಂದಿನ ಪ್ರಮುಖ ಘಟನಾವಳಿಗಳು

ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ.

NEWS TODAY
NEWS TODAY

ದೇಶ:ಯುಪಿ ವಿಧಾನಸಭಾ ಚುನಾವಣೆ: ಆಗ್ರಾ, ಬರೇಲಿಗೆ ಭೇಟಿ ನೀಡಲಿರುವ ಜೆಪಿ ನಡ್ಡಾ, ಮನೆ - ಮನೆ ಪ್ರಚಾರ

  • ಯುಪಿ ವಿಧಾನಸಭಾ ಚುನಾವಣೆ: ಕಾಂಗ್ರೆಸ್​ನಿಂದ ಪ್ರಣಾಳಿಕೆ ಬಿಡುಗಡೆ
  • ಇಂದಿನಿಂದ ತೆಲಂಗಾಣದಾದ್ಯಂತ ಜ್ವರ ಸಮೀಕ್ಷೆ: ಹರೀಶ್ ರಾವ್
  • ಚಂಡೀಗಢ: ಇಂದು ಬಿಜೆಪಿ ನೇತೃತ್ವದ ಮೈತ್ರಿಕೂಟದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
  • ಭೋಪಾಲ್: ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವ​ರನ್ನು ಭೇಟಿಯಾಗಲು ಅಪಾಯಿಂಟ್‌ಮೆಂಟ್ ರದ್ದುಗೊಳಿಸಿದ ಹಿನ್ನೆಲೆ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರಿಂದ ಸಿಎಂ ಅವರ ಅಧಿಕೃತ ನಿವಾಸದ ಮುಂದೆ ಪ್ರತಿಭಟನೆ ಸಾಧ್ಯತೆ

ರಾಜ್ಯ:ಮಧ್ಯಾಹ್ನ 1ಕ್ಕೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಕೋವಿಡ್ ನಿಯಂತ್ರಣ ಸಭೆ

  • ಶಿವಕುಮಾರ ಸ್ವಾಮೀಜಿಯವರ 3ನೇ ವರ್ಷದ ಪುಣ್ಯಸ್ಮರಣೆ: ಸರಳ ಆಚರಣೆಗೆ ಸಿದ್ದಗಂಗೆ ಸಿದ್ಧತೆ
  • ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾಜಿ ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
  • ಸಿಂಗಟಾಲೂರು ನೀರಾವರಿ ಯೋಜನೆ ಹಾಗೂ ಇಂಧನ ಅಧಿಕಾರಿಗಳ ಕುರಿತು ಸಿಎಂ ಸಭೆ
Last Updated : Jan 21, 2022, 6:49 AM IST

ABOUT THE AUTHOR

...view details