- ಕೋವಿಡ್ ವಿರುದ್ಧ ಯುದ್ಧ: ಬೆಳಗ್ಗೆ 11 ಗಂಟೆಗೆ ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಬಿಎಸ್ವೈ ಸಭೆ
- ಶಿವಮೊಗ್ಗದ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಭೂ ಒತ್ತುವರಿ ತೆರವು: ಹೈಕೊರ್ಟ್ನಲ್ಲಿಂದು ಅರ್ಜಿ ವಿಚಾರಣೆ
- ಕೋವಿಡ್ ನಿರ್ಮೂಲನೆ: ಸಂಜೆ 6 ಗಂಟೆಗೆ ಸಚಿವರು, ಅಧಿಕಾರಿಗಳೊಂದಿಗೆ ಸಿಎಂ ಸಭೆ
- ಇಂದಿನಿಂದ ಜೂನ್ 7ರವರೆಗೆ ಉಡುಪಿ ಜಿಲ್ಲೆಯಲ್ಲಿ ಮದುವೆ ಕಾರ್ಯಕ್ರಮಗಳಿಗಿಲ್ಲ ಅನುಮತಿ
- ಮಂಡ್ಯದಲ್ಲಿ ಇಂದಿನಿಂದ 4 ದಿನ ಸಂಪೂರ್ಣ ಲಾಕ್ಡೌನ್ ಜಾರಿ
- ನಮ್ಮ ಮೆಟ್ರೋ ಹಂತ-2, ರೀಚ್ 2 ಮಾರ್ಗ ವೀಕ್ಷಣೆ ಮಾಡಲಿರುವ ಬಿಎಸ್ವೈ
- ಪ.ಬಂಗಾಳ ಬಿಜೆಪಿ ಕಾರ್ಯಕರ್ತರ ಹತ್ಯೆ: ಸುಪ್ರೀಂಕೋರ್ಟ್ನಲ್ಲಿಂದು ಪ್ರಕರಣದ ವಿಚಾರಣೆ
- ಯಾಸ್ ಸೈಕ್ಲೋನ್: ಇಂದಿನಿಂದಲೇ ಒಡಿಶಾ, ಪ. ಬಂಗಾಳದಲ್ಲಿ ಕಟ್ಟೆಚ್ಚರ
- 12ನೇ ತರಗತಿ ಪರೀಕ್ಷೆ: ಗೋವಾ ಸರ್ಕಾರದಿಂದ ಇಂದು ಅಂತಿಮ ನಿರ್ಧಾರ
- 12ನೇ ತರಗತಿ ಸಿಬಿಎಸ್ಸಿ ಪರೀಕ್ಷೆ: ರಾಜ್ಯಗಳು ಸಲಹೆ ನೀಡಲು ಇಂದು ಕೊನೆ ದಿನ
- ಪಾಕ್ ಪ್ರೀಮಿಯರ್ ಲೀಗ್: ಇಂದು ಅಬುಧಾಬಿಗೆ ತೆರಳಲಿರುವ ಪ್ಲೇಯರ್ಸ್
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ... - ಪ್ರಮುಖ ಸುದ್ದಿಗಳ ಮುನ್ನೋಟ
ರಾಜ್ಯ, ರಾಷ್ಟ್ರ ಹಾಗು ಕ್ರೀಡಾ ಜಗತ್ತಿನಲ್ಲಿ ಇಂದು ನಡೆಯುವ ಪ್ರಮುಖ ವಿದ್ಯಮಾನಗಳು ನಿಮಗೆ ತಿಳಿದಿರಲಿ...

today news