ಕರ್ನಾಟಕ

karnataka

By

Published : Jan 12, 2021, 6:54 AM IST

ETV Bharat / bharat

ಸುಪ್ರೀಂಕೋರ್ಟ್​ನಿಂದ ಮಹತ್ವದ ತೀರ್ಪು ಸೇರಿದಂತೆ ಇಂದಿನ ಪ್ರಮುಖ ಘಟನೆಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

  • ನೂತನ ಕೃಷಿ ಕಾನೂನು ಬಗ್ಗೆ ಇಂದು ಸುಪ್ರೀಂಕೋರ್ಟ್​ನಿಂದ ಮಹತ್ವದ ತೀರ್ಪು
  • ಸಚಿವ ಸಂಪುಟ ವಿಸ್ತರಣೆ: ಇಂದು ಏಳು ಜನರ ಹೆಸರು ಘೋಷಣೆ ಸಾಧ್ಯತೆ
  • ಇಂದು ಎಲ್ಲೆಡೆ ವಿವೇಕಾನಂದರ ಜನ್ಮದಿನಾಚರಣೆ ಸಂಭ್ರಮ
  • ಕೋವಿನ್​ ಆ್ಯಪ್​ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಆರೋಗ್ಯ ಕಾರ್ಯಕರ್ತರಿಗೆ ಇಂದು ಕಡೆಯ ದಿನ
  • ಅಂತಾರಾಜ್ಯ ಮುಖ್ಯಮಂತ್ರಿಗಳ ಕೌನ್ಸಿಲ್ ಸಭೆ
  • ಸ್ವಾಮಿ ವಿವೇಕಾನಂದ ಭವನ ಉದ್ಘಾಟನೆ: ರಾಜ್ಯಪಾಲರು, ಸಿಎಂ ಭಾಗಿ
  • 62ರ ಹಿರಿಯ ವ್ಯಕ್ತಿಗೆ ಶ್ವಾಸಕೋಶ ವರ್ಗದ ಬಗ್ಗೆ ಅಸ್ಟರ್ ಆಸ್ಪತ್ರೆ ವೈದ್ಯರ ತಂಡದಿಂದ ಪತ್ರಿಕಾಗೋಷ್ಠಿ
  • ಸಿಎಂ ಯಡಿಯೂರಪ್ಪರಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಭವನ ಉದ್ಘಾಟನೆ
  • ಬೆಂಗಳೂರು ನಗರ ಜಿ.ಪಂ ಸಂಪನ್ಮೂಲ ಕೇಂದ್ರ ಕಟ್ಟಡ ಉದ್ಘಾಟನೆ
  • ಸಂಕ್ರಾಂತಿ ನಿಮಿತ್ತ ಬಡವರಿಗೆ ಉಚಿತ ಆಹಾರ ದಾನ್ಯ ವಿತರಣೆ : ಅಖಂಡ ಶ್ರೀನಿವಾಸ ಮೂರ್ತಿ, ಕೃಷ್ಣ ಭೈರೇಗೌಡ ಭಾಗಿ

ABOUT THE AUTHOR

...view details