ಕರ್ನಾಟಕ

karnataka

ETV Bharat / bharat

ನಾಯಿ ಬೇಟೆಯಾಡಲು ಹೋಗಿ ಬಾವಿಗೆ ಬಿದ್ದ ಚಿರತೆ : ಅರಣ್ಯಾಧಿಕಾರಿಗಳಿಂದ ರಕ್ಷಣೆ - ನಾಯಿ ಬೇಟೆಯಾಡಲು ಹೋಗಿ ಬಾವಿಗೆ ಬಿದ್ದ ಚಿರತೆ

ಇಂದು ಬೆಳಗಿನ ಜಾವ ನಾಯಿಯನ್ನು ಬೇಟೆಯಾಡುತ್ತ ಓಡಿ ಬಂದ ಚಿರತೆ, ಇಲ್ಲಿನ ಮನೋಹರ್ ಟೇಡೆ ಎಂಬುವರ ಜಮೀನಿನಲ್ಲಿದ್ದ ಬಾವಿಗೆ ಬಿದ್ದಿದೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಕಾರ್ಯಾಚರಣೆ ಕೈಗೊಂಡಿದ್ದರು..

Leopard fell into the well while running after the dog
ನಾಯಿ ಬೇಟೆಯಾಡಲು ಹೋಗಿ ಬಾವಿಗೆ ಬಿದ್ದ ಚಿರತೆ

By

Published : Aug 14, 2021, 8:18 PM IST

ಅಮರಾವತಿ(ಆಂಧ್ರಪ್ರದೇಶ) :ನಾಯಿಯನ್ನು ಬೇಟೆಯಾಡಲು ಹೋಗಿ ಚಿರತೆಯೊಂದು ಬಾವಿಗೆ ಬಿದ್ದಿರುವ ಘಟನೆ ಕೊಂಡೇಶ್ವರ ಪ್ರದೇಶದ ಬಳಿ ನಡೆದಿದೆ.

ನಾಯಿ ಬೇಟೆಯಾಡಲು ಹೋಗಿ ಬಾವಿಗೆ ಬಿದ್ದ ಚಿರತೆ

ಇಂದು ಬೆಳಗಿನ ಜಾವ ನಾಯಿಯನ್ನು ಬೇಟೆಯಾಡುತ್ತ ಓಡಿ ಬಂದ ಚಿರತೆ, ಇಲ್ಲಿನ ಮನೋಹರ್ ಟೇಡೆ ಎಂಬುವರ ಜಮೀನಿನಲ್ಲಿದ್ದ ಬಾವಿಗೆ ಬಿದ್ದಿದೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಕಾರ್ಯಾಚರಣೆ ಕೈಗೊಂಡಿದ್ದರು.

ಬಾವಿಯಿಂದ ಸುರಕ್ಷಿತವಾಗಿ ಅರಣ್ಯ ಸಿಬ್ಬಂದಿ ಚಿರತೆಯನ್ನು ರಕ್ಷಿಸಿದ್ದಾರೆ. ಅದರ ಆರೋಗ್ಯ ತಪಾಸಣೆ ನಡೆಸಿ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗುವುದು ಎಂದು ವಡಾಲಿ ಅರಣ್ಯ ವ್ಯಾಪ್ತಿಯ ಅಧಿಕಾರಿ ಕೈಲಾಸ್ ಭುಂಬಾರ್ ತಿಳಿಸಿದರು.

ಓದಿ: ಎದೆಗೆ ಚುಚ್ಚಿದ್ದ 6 ಅಡಿ ಉದ್ದದ ಕಬ್ಬಿಣದ ಸರಳು ಹೊರತೆಗೆದು ಪ್ರಾಣ ಉಳಿಸಿದ ವೈದ್ಯರು:VIDEO

ABOUT THE AUTHOR

...view details