ಕರ್ನಾಟಕ

karnataka

By

Published : Apr 15, 2022, 6:55 AM IST

ETV Bharat / bharat

ಬೆಂಗಳೂರು ಕರಗ ಮಹೋತ್ಸವ ಸಂಭ್ರಮ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಹೀಗಿದೆ..

Important events to look for today
ಇಂದಿನ ಪ್ರಮುಖ ವಿದ್ಯಮಾನಗಳು

  • ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕ ಬೆಂಗಳೂರು ಕರಗ ಮಹೋತ್ಸವ ಸಂಭ್ರಮ
  • ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಲಿರುವ ಈಶ್ವರಪ್ಪ
  • ಕೋವಿಡ್​ ಪ್ರಕರಣ ಹೆಚ್ಚಳ: ದೆಹಲಿ ಸರ್ಕಾರದಿಂದ ಶಾಲೆಗಳಿಗೆ ಮಾರ್ಗಸೂಚಿ ಬಿಡುಗಡೆ
  • ಉಡುಪಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಪ್ರಮೋದ್ ಮುತಾಲಿಕ್​ಗೆ ನಿರ್ಬಂಧ
  • ಕ್ರಿಶ್ಚಿಯನ್​ ಬಾಂಧವರಿಗೆ ಗುಡ್​ ಫ್ರೈಡೇ ಹಬ್ಬದ ಸಂಭ್ರಮ
  • ಐಪಿಎಲ್-2022: ಸನ್‌ರೈಸರ್ಸ್ ಹೈದರಾಬಾದ್ Vs ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯ

ABOUT THE AUTHOR

...view details