ಕರ್ನಾಟಕ

karnataka

By

Published : Apr 26, 2022, 6:43 AM IST

ETV Bharat / bharat

ಸಿಎಂರಿಂದ ವಿಜಯಪುರ ಜಿಲ್ಲಾ ಪ್ರವಾಸ ಸೇರಿದಂತೆ ಇಂದಿನ ಪ್ರಮುಖ ಘಟನೆಗಳು

ಸಿಎಂ ಬೊಮ್ಮಾಯಿರಿಂದ ವಿಜಯಪುರ ಜಿಲ್ಲಾ ಪ್ರವಾಸ ಸೇರಿದಂತೆ ಇಂದಿನ ಪ್ರಮುಖ ಘಟನೆಗಳ ವಿವರ ಹೀಗಿದೆ..

Important Events to be happening Today, Today important news, Morning news, ಇಂದಿನ ಪ್ರಮುಖ ಸುದ್ದಿಗಳು ಕುರಿತು ಸಮಗ್ರ ಮಾಹಿತಿ, ಇಂದಿನ ಪ್ರಮುಖ ಘಟನೆಗಳು, ಬೆಳಗಿನ ಸುದ್ದಿಗಳು,
ಇಂದಿನ ಪ್ರಮುಖ ಘಟನೆಗಳು

ರಾಜ್ಯ

  • ಸಿಎಂ ಬೊಮ್ಮಾಯಿ ಅವರಿಂದ ಇಂದು ಬೆಳಗ್ಗೆ ವಿಜಯಪುರ ಜಿಲ್ಲಾ ಪ್ರವಾಸ
  • ಬೆಳಗ್ಗೆ 10.30ಕ್ಕೆ ರೇಣುಕಾಂಬ ಸ್ಟುಡಿಯೋದಲ್ಲಿ ಮಂಜರಿ ಚಿತ್ರದ ಸುದ್ದಿಗೋಷ್ಠಿ
  • ಬೆಳಗ್ಗೆ 11.30ಕ್ಕೆ ದೇವರ ಹಿಪ್ಪರಗಿಗೆ ತೆರಳಲಿರುವ ಸಿಎಂ ಬಸವರಾಜ ಬೊಮ್ಮಾಯಿ
  • ಬೂದಿಹಾಳ - ಪೀರಾಪುರ ಏತ ನೀರಾವರಿ ಯೋಜನೆಗೆ ಚಾಲನೆ ಕೊಡಲಿರುವ ಸಿಎಂ
  • ಮಧ್ಯಾಹ್ನ1ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿ
  • ಮಧ್ಯಾಹ್ನ 1ಕ್ಕೆ ಮಲ್ಲೇಶ್ವರಂನಲ್ಲಿ ಟಿಕ್ಕರ್ ಸಿನಿಮಾದ ಸುದ್ದಿಗೋಷ್ಠಿ
  • ಮಧ್ಯಾಹ್ನ 2.30ಕ್ಕೆ ತಾಳಿಕೋಟಿಯ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಸಿಎಂ ಭೇಟಿ
  • ಸಂಜೆ ವಿಜಯಪುರದಿಂದ ಬೆಂಗಳೂರಿಗೆ ವಾಪಸ್​ ಆಗಲಿರುವ ಸಿಎಂ

ರಾಷ್ಟ್ರೀಯ..

  • ಇಂದು ಪ್ರಧಾನಿ ಮೋದಿ ಭೇಟಿಯಾಗಲಿರುವ ಪೋಲೆಂಡ್ ವಿದೇಶಾಂಗ ಸಚಿವ ಜ್ಬಿಗ್​ನಿಫ್​ ರೌ
  • ಉತ್ತರಪ್ರದೇಶ:ಇಂದು ವಿಧಾನಸೌಧದಲ್ಲಿ ನೂತನವಾಗಿ ಆಯ್ಕೆಯಾದ 36 ಎಂಎಲ್‌ಸಿಗಳಿಂದ ಪ್ರಮಾಣ ವಚನ ಸಮಾರಂಭ
  • ರಷ್ಯಾ: ಇಂದು ಮಾಸ್ಕೋದಲ್ಲಿ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಮತ್ತು ವಿದೇಶಾಂಗ ಸಚಿವ ಲಾವ್ರೊವ್​ದೊಂದಿಗೆ ಚರ್ಚೆ
  • ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ:ಇಂದು ನ್ಯಾಯಾಲಯಕ್ಕೆ ಹಾಜರಾಗಲಿರುವ ಆಶಿಶ್ ಮಿಶ್ರಾ ಸೇರಿದಂತೆ ಎಲ್ಲಾ ಆರೋಪಿಗಳು
  • ಇಂದು ಸಂಜೆ ಬೆಂಗಳೂರು ಮತ್ತು ರಾಜಸ್ಥಾನ ಮಧ್ಯೆ ಗೆಲುವಿಗಾಗಿ ಸೆಣಸಾಟ

ABOUT THE AUTHOR

...view details