ರಾಜ್ಯ
- ಬೆಳಗ್ಗೆ 9ಕ್ಕೆ ತಾಜ್ ವೆಸ್ಟೆಂಡ್ನಲ್ಲಿ ಐಟಿ-ಬಿಟಿ ಕ್ಷೇತ್ರದ ಪ್ರಮುಖರ ಜತೆ ಸಿಎಂ ಉಪಹಾರ ಕೂಟ
- ಮಧ್ಯಾಹ್ನ 12.30ಕ್ಕೆ ತಾಜ್ ವೆಸ್ಟೆಂಡ್ನಲ್ಲಿ ಬೆಂಗಳೂರು ಟೆಕ್ ಸಮಿತ್ 2022ರ ಬಗ್ಗೆ ಮಾಧ್ಯಮಗೋಷ್ಠಿ
- ಮಧ್ಯಾಹ್ನ12.30ಕ್ಕೆ ರೈಲ್ವೆ ನಿಲ್ದಾಣದಲ್ಲಿ ಸಿಎಂರಿಂದ ಅಂಬೇಡ್ಕರ್ ಪುತ್ಥಳಿ ಅನಾವರಣ
- ಮಧ್ಯಾಹ್ನ 3.30ಕ್ಕೆ ಕೃಷ್ಣದಲ್ಲಿ ರಾಜ್ಯ ಕಂಟ್ರ್ಯಾಕ್ಟರ್ ಅಸೋಸಿಯೇಷನ್ ನಿಯೋಗದಿಂದ ಸಿಎಂ ಭೇಟಿ
- ಸಂಜೆ 4ಕ್ಕೆ ಕೃಷ್ಣದಲ್ಲಿ ಸಿಎಂರಿಂದ ಗೋ.ರು ಚನ್ನಬಸಪ್ಪ ರಚಿತ ಭಯೋತ್ಪಾದಕರ ಬೆದರಿಕೆ ಪ್ರತಿರೋಧ ಕೃತಿ ಬಿಡುಗಡೆ