ಕೊಟ್ಟಾಯಂ (ಕೇರಳ): ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಉಂಟಾಗಿದೆ. ಈಗಾಗಲೇ ಅಪಾಯದ ಮುನ್ಸೂಚನೆಯಿದ್ದ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲಾಗಿದೆ. ಕೊಟ್ಟಾಯಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಹಲವು ಮನೆಗಳು ಧರಾಶಾಹಿಯಾಗಿವೆ.
ಕೇರಳದಲ್ಲಿ ಭಾರಿ ಮಳೆ.. ನೋಡನೋಡುತ್ತಿದ್ದಂತೆಯೇ ಹಲವು ಮನೆಗಳ ಧರಾಶಾಹಿ.. - ಕೇರಳದಲ್ಲಿ ಪ್ರವಾಹ
ಮುಂಡಕ್ಕಾಯಂ ಮೂಲದ ಜೆಬಿ ಅವರ ಎರಡಂತಸ್ತಿನ ಕಟ್ಟಡ ಕುಸಿದಿದೆ. ಅಪಾಯದ ಮುನ್ಸೂಚನೆಯಿದ್ದ ಹಿನ್ನೆಲೆ, ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು..
![ಕೇರಳದಲ್ಲಿ ಭಾರಿ ಮಳೆ.. ನೋಡನೋಡುತ್ತಿದ್ದಂತೆಯೇ ಹಲವು ಮನೆಗಳ ಧರಾಶಾಹಿ.. ಕೇರಳ](https://etvbharatimages.akamaized.net/etvbharat/prod-images/768-512-13382597-thumbnail-3x2-dfd.jpg)
ಕೇರಳ
ನೋಡನೋಡುತ್ತಿದ್ದಂತೆಯೇ ಹಲವು ಮನೆಗಳ ಧರಾಶಾಹಿ
ಮುಂಡಕ್ಕಾಯಂ ಮೂಲದ ಜೆಬಿ ಅವರ ಎರಡಂತಸ್ತಿನ ಕಟ್ಟಡ ಕುಸಿದಿದೆ. ಅಪಾಯದ ಮುನ್ಸೂಚನೆಯಿದ್ದ ಹಿನ್ನೆಲೆ, ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.
ಇದನ್ನೂ ಓದಿ: Watch: ಪ್ರವಾಹ-ಭೂಕುಸಿತಕ್ಕೆ ಕೇರಳ ತತ್ತರ; ಮೃತರ ಸಂಖ್ಯೆ 21ಕ್ಕೆ ಏರಿಕೆ