ಗಾಜಿಪುರ್:ಕೇಂದ್ರದ ನೂತನ ಮೂರು ಕೃಷಿ ಕಾಯ್ದೆ ವಿರೋಧಿಸಿ ಕಳೆದ 123 ದಿನಗಳಿಂದ ದೆಹಲಿ - ಉತ್ತರ ಪ್ರದೇಶ ಗಡಿಯಲ್ಲಿರುವ ಗಾಜಿಪುರದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಹೋಳಿ ಹಬ್ಬ ಆಚರಣೆ ಮಾಡಿದರು.
ಗಾಜಿಪುರದಲ್ಲಿ ಹಾಡಿ, ಕುಣಿದು ಹೋಳಿ ಆಚರಿಸಿದ ಪ್ರತಿಭಟನಾ ನಿರತ ರೈತರು - ಗಾಜಿಪುರದಲ್ಲಿ ಹೋಳಿ ಆಚರಿಸಿದ ಪ್ರತಿಭಟನಾ ನಿರತ ರೈತರು
ದೆಹಲಿ - ಉತ್ತರ ಪ್ರದೇಶ ಗಡಿಯಲ್ಲಿರುವ ಗಾಜಿಪುರದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಹೋಳಿ ಹಬ್ಬ ಆಚರಣೆ ವೇಳೆ ಹಾಡಿ, ಕುಣಿದು ಸಂಭ್ರಮಿಸಿದರು.

ಗಾಜಿಪುರದಲ್ಲಿ ಹಾಡಿ, ಕುಣಿದು ಹೋಳಿ ಆಚರಿಸಿದ ಪ್ರತಿಭಟನಾ ನಿರತ ರೈತರು
ಗಾಜಿಪುರದಲ್ಲಿ ಹಾಡಿ, ಕುಣಿದು ಹೋಳಿ ಆಚರಿಸಿದ ಪ್ರತಿಭಟನಾ ನಿರತ ರೈತರು
ಇದನ್ನೂ ಓದಿ:ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಪಿತ್ತಕೋಶದಲ್ಲಿ ಸಮಸ್ಯೆ
ಹೋಳಿ ಆಚರಣೆ ವೇಳೆ ಹಾಡುತ್ತಾ ಮತ್ತು ನೃತ್ಯ ಮಾಡುತ್ತಾ ಸಂಭ್ರಮಿಸಿದರು. ನಮ್ಮ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಳ್ಳಬೇಕು ಮತ್ತು ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು, ಆ ಬಳಿಕವೇ ನಾವು ಮನೆಗೆ ಹೋಗುತ್ತೇವೆ ಎಂದು ರೈತರು ಹೇಳಿದರು.