ಕರ್ನಾಟಕ

karnataka

ETV Bharat / bharat

News Today: ದೇಶವನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ರಾಜ್ಯ, ರಾಷ್ಟ್ರ ಮಟ್ಟದ ಇಂದಿನ ಪ್ರಮುಖ ಬೆಳವಣಿಗೆಗಳ ಮಾಹಿತಿ ಓದಿ..

By

Published : Aug 14, 2021, 6:24 AM IST

etv bharat news today
ದೇಶವನ್ನು ಉದ್ದೇಶಿ ರಾಷ್ಟ್ರಪತಿ ಭಾಷಣ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

  • ಸ. 4 ಕ್ಕೆ ಗೃಹ ಕಚೇರಿ ಕೃಷ್ಣದಲ್ಲಿ ಕೋವಿಡ್ ನಿಯಂತ್ರಣ ಬಗ್ಗೆ ಸಿಎಂ ಬೊಮ್ಮಾಯಿ, ಸಚಿವ ಸುಧಾಕರ್‌ರಿಂದ ಪ್ರಗತಿ ಪರಿಶೀಲನಾ ಸಭೆ
  • ಬೆ. 9 ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಬಿಬಿಎಂಪಿ ಯಿಂದ 75 ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ
  • 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭಾಷಣ
  • ಸ್ಯಾಂಡಲ್​ವುಡ್​ ಹಿರಿಯ ನಟಿ ಸುಧಾರಾಣಿ ಜನ್ಮದಿನ
  • ಕೇರಳದಲ್ಲಿ ಇಂದು ಮತ್ತು ನಾಳೆ ವೀಕೆಂಡ್‌ ಕರ್ಫ್ಯೂ ಮುಂದುವರಿಕೆ
  • ಕೇರಳ ಸಿಎಂ ಪಿಣರಾಯಿ ವಿಜಯನ್​ರಿಂದ ವರ್ಚುವಲ್​ ಮೂಲಕ ಓಣಂ ಹಬ್ಬಕ್ಕೆ ಚಾಲನೆ
  • ತಮಿಳುನಾಡಿನಲ್ಲಿ ಇಂದು ರಾತ್ರಿಯಿಂದ ಪೆಟ್ರೋಲ್‌ ಲೀಟರ್‌ಗೆ 3 ರೂಪಾಯಿ ಇಳಿಕೆ
  • ಒಡಿಶಾ ಸಿಹೆಚ್‌ಎಸ್‌ಸಿ 12ನೇ ತರಗತಿ ಫಲಿತಾಂಶ
  • ಅನಿಲ್‌ ಕಪೂರ್‌ ಕಿರಿಯ ಪುತ್ರಿ ರಿಯಾ ಕಪೂರ್‌-ಕರನ್ ಬೂಲಾನಿ ಮದುವೆ
  • ಲಂಡನ್‌ನ ಲಾರ್ಡ್ಸ್‌ ಮೈದಾನದಲ್ಲಿ ಭಾರತ-ಇಂಗ್ಲೆಂಡ್‌ 2ನೇ ಟೆಸ್ಟ್‌ ಪಂದ್ಯದ 3ನೇ ದಿನದಾಟ

ABOUT THE AUTHOR

...view details