ಕರ್ನಾಟಕ

karnataka

By

Published : Nov 21, 2021, 6:43 AM IST

ETV Bharat / bharat

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮಾಹಿತಿ

ರಾಜ್ಯ, ದೇಶ, ವಿದೇಶ, ಕ್ರೀಡೆ, ಮನರಂಜನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಇಂದಿನ ಬೆಳವಣಿಗೆಗಳ ಸಂಕ್ಷಿಪ್ತ ಮಾಹಿತಿ.

important news today
ಕಸಾಪ ಚುನಾವಣೆ ಸೇರಿ ಇಂದಿನ ಪ್ರಮುಖ ಸುದ್ದಿಗಳು...

  • ಕನ್ನಡ ಸಾಹಿತ್ಯ ಪರಿಷತ್‌(ಕ.ಸಾ.ಪ) ಚುನಾವಣೆ: ಬೆ. 8ರಿಂದ ಸಂ.4ರವರೆಗೆ ಮತದಾನ, ಇಂದೇ ಜಿಲ್ಲೆಗಳ ಫಲಿತಾಂಶ
  • ರಾಜಸ್ಥಾನದಲ್ಲಿಂದು ಸಿಎಂ ಅಶೋಕ್‌ ಗೆಹ್ಲೋಟ್‌ ಸಚಿವ ಸಂಪುಟದ ಪುನಾರಚನೆ: ಸಚಿನ್ ಪೈಲಟ್‌ ಬಣದ ಐವರಿಗೆ ಸಚಿವಸ್ಥಾನ ಸಾಧ್ಯತೆ
  • ಇಂದು ರೈತರ ಮಹತ್ವದ ಸಭೆ: ಕೃಷಿ ಕಾಯ್ದೆಗಳ ರದ್ದತಿ ಕುರಿತ ಮುಂದಿನ ಹೋರಾಟದ ಬಗ್ಗೆ ಚರ್ಚೆ
  • ಅತ್ಯಾಧುನಿಕ ದೇಶಿ ನಿರ್ಮಿತ ಐಎನ್‌ಎಸ್‌ ವಿಶಾಖಪಟ್ಟಣಂ (INS Visakhapattanam) ನೌಕಾಪಡೆಗೆ ಸೇರ್ಪಡೆ
  • ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ನಲ್ಲಿಂದು ಭಾರತ-ನ್ಯೂಜಿಲೆಂಡ್‌ 3ನೇ ಹಾಗೂ ಅಂತಿಮ ಟಿ20 ಪಂದ್ಯ (India vs New Zealand, 3rd T20I)- ಸಮಯ ಸಂಜೆ 7 ಗಂಟೆಗೆ
  • ರಾಜ್ಯದಲ್ಲಿ ಮುಂದುವರೆದ ಮಳೆ ಅಬ್ಬರ(Heavy rain in Karnataka): ಮಂಗಳವಾರದ ವರೆಗೆ ಭಾರಿ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ

ABOUT THE AUTHOR

...view details