ಕರ್ನಾಟಕ

karnataka

By

Published : May 24, 2022, 7:02 AM IST

ETV Bharat / bharat

ಜ್ಞಾನವಾಪಿ ಅರ್ಜಿ ವಿಚಾರಣೆ, ಕ್ವಾಡ್ ಶೃಂಗದಲ್ಲಿ ಮೋದಿ: ಇಂದಿನ ಪ್ರಮುಖ ವಿದ್ಯಮಾನಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

news today
news today

  • ಜ್ಞಾನವಾಪಿ ಮಸೀದಿ ಪ್ರಕರಣ: ಹಿಂದೂ, ಮುಸ್ಲಿಂ ಅರ್ಜಿಯ ಸಿಂಧುತ್ವದ ಬಗ್ಗೆ ವಾರಾಣಸಿ ಕೋರ್ಟ್ ತೀರ್ಪು
  • ಜಪಾನ್ ಪ್ರವಾಸದಲ್ಲಿ ಮೋದಿ: ಕ್ವಾಡ್ ಶೃಂಗಸಭೆಯಲ್ಲಿ ಭಾಗಿ
  • ವಿಧಾನ ಪರಿಷತ್ತಿನ 7 ಸ್ಥಾನಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನ
  • ಬಿಜೆಪಿ ಕಚೇರಿಯಲ್ಲಿ ಮೇಲ್ಮನೆ ಚುನಾವಣೆಗೆ ಪಕ್ಷದ ರಾಜ್ಯಾಧ್ಯಕ್ಷ ಕಟೀಲ್ ಅವರಿಂದ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ
  • ಪರಿಷತ್ ಚುನಾವಣೆ: ಜೆಡಿಎಸ್​ನಿಂದ ಅಭ್ಯರ್ಥಿಗಳ ಘೋಷಣೆ
  • ಮೇಕೆದಾಟು ಪಾದಯಾತ್ರೆ ವೇಳೆ ಕೋವಿಡ್ ನಿಯಮ ಉಲ್ಲಂಘನೆ: ವಿಚಾರಣೆಗೆ ಹಾಜರಾಗುವಂತೆ ಜನಪ್ರತಿನಿಧಿಗಳ ಕೋರ್ಟ್​ನಿಂದ ಸಿದ್ದರಾಮಯ್ಯಗೆ ಸಮನ್ಸ್
  • ದಾವೋಸ್ ಶೃಂಗಸಭೆ: ಉದ್ಯಮಿಗಳ ಜೊತೆ ಸಿಎಂ ಬೊಮ್ಮಾಯಿ ಮಾತುಕತೆ
  • IPL 2022 ಕ್ವಾಲಿಫೈಯರ್‌: ಗುಜರಾತ್ ಟೈಟನ್ಸ್ vs ರಾಜಸ್ಥಾನ ರಾಯಲ್ಸ್ - ಸಮಯ -7.30PM

ABOUT THE AUTHOR

...view details