ಕರ್ನಾಟಕ

karnataka

ETV Bharat / bharat

Video Viral...ಜಮೀನಿನ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಘರ್ಷಣೆ

ಯುವಕನೊಬ್ಬ ಕೈಯಲ್ಲಿ ಲಾಂಗ್ ಹಿಡಿದುಕೊಂಡು ಜನರ ಹಿಂದೆ ಓಡುತ್ತಿದ್ದಾನೆ. ಈ ವೇಳೆ , ಅಡ್ಡ ಬಂದ ವೃದ್ಧೆಯ ಮೇಲೆ ದಾಳಿ ನಡೆಸಿದ್ದು, ವೃದ್ಧೆ ರಕ್ತದ ಮಡುವಿನಲ್ಲಿ ಬಿದಿದ್ದಾಳೆ. ಮೂಲಗಳ ಪ್ರಕಾರ ಇದು ಜಮೀನು ವಿವಾದ ಸಂಬಂಧ ಆಗಿರುವ ಮಾರಾಮಾರಿ ಎಂದು ತಿಳಿದು ಬಂದಿದೆ.

By

Published : Jun 24, 2021, 9:33 PM IST

Updated : Jun 24, 2021, 10:21 PM IST

ಜಮೀನಿನ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಘರ್ಷಣೆ
ಜಮೀನಿನ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಘರ್ಷಣೆ

ಧರ್ಮಶಾಲಾ: ಭೂ ವಿವಾದದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿರುವ ಘಟನೆ ಕಾಂಗ್ರಾ ಜಿಲ್ಲೆಯ ನಾಗ್ರೋಟದಲ್ಲಿ ನಡೆದಿದೆ. ಯುವಕನೊಬ್ಬ ವೃದ್ಧನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು, ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಜಮೀನಿನ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಘರ್ಷಣೆ

ಈ ವಿಡಿಯೋದಲ್ಲಿ ಯುವಕನೊಬ್ಬ ಕೈಯಲ್ಲಿ ಲಾಂಗ್ ಹಿಡಿದುಕೊಂಡು ಜನರ ಹಿಂದೆ ಓಡುತ್ತಿದ್ದಾನೆ. ಈ ವೇಳೆ, ಅಡ್ಡ ಬಂದ ವೃದ್ಧನ ಮೇಲೆ ದಾಳಿ ನಡೆಸಿದ್ದು, ವೃದ್ಧ ರಕ್ತದ ಮಡುವಿನಲ್ಲಿ ಬಿದಿದ್ದಾನೆ. ಮೂಲಗಳ ಪ್ರಕಾರ ಇದು ಜಮೀನು ವಿವಾದ ಸಂಬಂಧ ಆಗಿರುವ ಮಾರಾಮಾರಿ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಸಾಲಗಾರ ತಂದೆ ಕೊಲೆ ಮಾಡಿದ ಪಾಪಿ ಮಗ: ಹತ್ಯೆಗೆ ಮೂರು ಬಾರಿ ಸ್ಕೆಚ್​.. ಅಂತಿಮವಾಗಿ ಸಕ್ಸಸ್​!

ಆರೋಪಿಯು ಸರ್ಕಾರಿ ನೌಕರನಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

Last Updated : Jun 24, 2021, 10:21 PM IST

ABOUT THE AUTHOR

...view details