ಕಾರ್ಗಿಲ್ (ಲಡಾಖ್):ಕಾರ್ಗಿಲ್ ಯುದ್ಧದಲ್ಲಿ ಭಾರತ ಗೆದ್ದು ಇಂದಿಗೆ 22 ವರ್ಷ. ಯುದ್ಧದಲ್ಲಿ ಮಡಿದ ಸೈನಿಕರಿಗೆ ಸೇನಾ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಗೌರವ ಸಲ್ಲಿಸಿದ್ದಾರೆ.
Kargil Vijay Divas: ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ ಸೇನಾ ಮುಖ್ಯಸ್ಥ ರಾವತ್! - CDS Gen Bipin Rawat
ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರಿಗೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಗೌರವ ಸಲ್ಲಿಸಿದ್ದಾರೆ.
![Kargil Vijay Divas: ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ ಸೇನಾ ಮುಖ್ಯಸ್ಥ ರಾವತ್! ಜನರಲ್ ಬಿಪಿನ್ ರಾವತ್](https://etvbharatimages.akamaized.net/etvbharat/prod-images/768-512-12572771-thumbnail-3x2-ssdf.jpg)
ಜನರಲ್ ಬಿಪಿನ್ ರಾವತ್
ಕಾರ್ಗಿಲ್ ಜಿಲ್ಲೆಯ ದ್ರಾಸ್ನ ಪೊಲೊ ಮೈದಾನದಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಸಮಾರಂಭದಲ್ಲಿ ಭಾರತೀಯ ಸೇನೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: 22 ನೇ ಕಾರ್ಗಿಲ್ ವಿಜಯೋತ್ಸವ.. ಇತಿಹಾಸದತ್ತ ಒಂದು ನೋಟ..!
Last Updated : Jul 26, 2021, 7:10 AM IST