ಕರ್ನಾಟಕ

karnataka

ETV Bharat / bharat

ಹಣದ ವಿಚಾರಕ್ಕೆ ಗಲಾಟೆ : ಇಬ್ಬರು ಅತಿಥಿ ಕಾರ್ಮಿಕರ ಕೊಲೆ

ಆರೋಪಿ ಸಂಜಯ್ ಬಾಸ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲಗಳ ಪ್ರಕಾರ ಈ ನಾಲ್ಕು ಜನ ತೋಟದ ಕಾರ್ಮಿಕರು ಒಂದೇ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ..

By

Published : Dec 7, 2020, 8:54 AM IST

ಅತಿಥಿ ಕಾರ್ಮಿಕರ ಕೊಲೆ
ಅತಿಥಿ ಕಾರ್ಮಿಕರ ಕೊಲೆ

ಕೇರಳ :ಇಡುಕ್ಕಿಯ ವಲಿಯಥೋವಾಲಾದಲ್ಲಿ ಇಬ್ಬರು ಅತಿಥಿ ಕಾರ್ಮಿಕರನ್ನು ಹತ್ಯೆ ಮಾಡಲಾಗಿದೆ. ಮೃತರನ್ನು ಜಾರ್ಖಂಡ್ ಮೂಲದ ಜಾಮ್ಸ್ ಮತ್ತು ಶುಕ್ಲಾಲ್ ಎಂದು ಗುರುತಿಸಲಾಗಿದೆ.

ಅತಿಥಿ ಕಾರ್ಮಿಕರ ಕೊಲೆ

ಆರೋಪಿ ಸಂಜಯ್ ಬಾಸ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲಗಳ ಪ್ರಕಾರ ಈ ನಾಲ್ಕು ಜನ ತೋಟದ ಕಾರ್ಮಿಕರು ಒಂದೇ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಹಣದ ವಿಚಾರಕ್ಕೆ ಘರ್ಷಣೆ ನಡೆದು ಕೊಲೆ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಗಲಾಟೆಯಲ್ಲಿ ಓರ್ವ ಮಹಿಳೆ ಕೂಡ ಗಾಯಗೊಂಡಿದ್ದಾರೆ.

ABOUT THE AUTHOR

...view details