- 2013ರ ಎಟಿಎಮ್ ಹಲ್ಲೆ ಪ್ರಕರಣ: ಇಂದು ಅಪರಾಧಿ ಮಧುಕರ್ಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಿರುವ ಕೋರ್ಟ್
- ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ಸಾಧ್ಯತೆ
- ಸಿಬಿಎಸ್ಇಯ 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಇಂದು ಪ್ರಕಟ
- ಇಂದು ಬೆಂಗಳೂರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ
- ಟೆಸ್ಟ್ ಸರಣಿ: ಇಂದು ನೆಟ್ಸ್ನಲ್ಲಿ ಅಭ್ಯಾಸ ಮಾಡಲಿದ್ದಾರೆ ಎರಡು ತಂಡದ ಆಟಗಾರರು
- ಇಂದು ಸಿಎಂ ಮನೆಯಲ್ಲಿ ಸಚಿವರಿಗೆ ಮತ್ತು ಬಿಜೆಪಿ ಶಾಸಕರಿಗೆ ಔತಣಕೂಟ
- ಇಂದು ರಾತ್ರಿ 11 ಗಂಟೆಯವರೆಗೆ ಸಿಂಘು,ಗಾಜೀಪುರ್ ಮತ್ತು ಟಿಕ್ರಿ ಗಡಿಯಲ್ಲಿ ಇಂಟರ್ನೆಟ್ ಬಂದ್
- ಐಎಸ್ಎಲ್ 2021: ಬೆಂಗಳೂರು ಎಫ್ಸಿಗೆ ಈಸ್ಟ್ ಬೆಂಗಾಲ್ ಸವಾಲು
- ಮಯನ್ಮಾರ್ ರಾಜಕೀಯ ಅತಂತ್ರ: ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ
2013ರ ಎಟಿಎಮ್ ಹಲ್ಲೆ ಪ್ರಕರಣದ ತೀರ್ಪು ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು
2013ರ ಎಟಿಎಮ್ ಹಲ್ಲೆ ಪ್ರಕರಣದ ತೀರ್ಪು, ವಿಧಾನ ಪರಿಷತ್ ಸಭಾಪತಿ ರಾಜೀನಾಮೆ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳು.
Top events of the day
TAGGED:
2013ರ ಎಟಿಎಮ್ ಹಲ್ಲೆ ಪ್ರಕರಣ