ಕರ್ನಾಟಕ

karnataka

ETV Bharat / bharat

2013ರ ಎಟಿಎಮ್​ ಹಲ್ಲೆ ಪ್ರಕರಣದ ತೀರ್ಪು ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು

2013ರ ಎಟಿಎಮ್​ ಹಲ್ಲೆ ಪ್ರಕರಣದ ತೀರ್ಪು, ವಿಧಾನ ಪರಿಷತ್​ ಸಭಾಪತಿ ರಾಜೀನಾಮೆ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳು.

By

Published : Feb 2, 2021, 6:26 AM IST

Top events of the day
Top events of the day

  • 2013ರ ಎಟಿಎಮ್​ ಹಲ್ಲೆ ಪ್ರಕರಣ: ಇಂದು ಅಪರಾಧಿ ಮಧುಕರ್​ಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಿರುವ ಕೋರ್ಟ್​
  • ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ಸಾಧ್ಯತೆ
  • ಸಿಬಿಎಸ್‌ಇಯ 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಇಂದು ಪ್ರಕಟ
  • ಇಂದು ಬೆಂಗಳೂರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ
  • ಟೆಸ್ಟ್​ ಸರಣಿ: ಇಂದು ನೆಟ್ಸ್​ನಲ್ಲಿ ಅಭ್ಯಾಸ ಮಾಡಲಿದ್ದಾರೆ ಎರಡು ತಂಡದ ಆಟಗಾರರು
  • ಇಂದು ಸಿಎಂ ಮನೆಯಲ್ಲಿ ಸಚಿವರಿಗೆ ಮತ್ತು ಬಿಜೆಪಿ ಶಾಸಕರಿಗೆ ಔತಣಕೂಟ
  • ಇಂದು ರಾತ್ರಿ 11 ಗಂಟೆಯವರೆಗೆ ಸಿಂಘು,ಗಾಜೀಪುರ್​ ಮತ್ತು ಟಿಕ್ರಿ ಗಡಿಯಲ್ಲಿ ಇಂಟರ್​ನೆಟ್ ಬಂದ್​
  • ಐಎಸ್​ಎಲ್ 2021: ಬೆಂಗಳೂರು ಎಫ್​ಸಿಗೆ ಈಸ್ಟ್​ ಬೆಂಗಾಲ್ ಸವಾಲು
  • ಮಯನ್ಮಾರ್​ ರಾಜಕೀಯ ಅತಂತ್ರ: ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ

ABOUT THE AUTHOR

...view details