ಕರ್ನಾಟಕ

karnataka

ETV Bharat / bharat

ಬಿರುಗಾಳಿಗೆ ಸಿಲುಕಿದ ಏರ್​ ಇಂಡಿಯಾ ವಿಮಾನ... ಸಿಬ್ಬಂದಿಗೆ ಗಾಯ, ಪ್ರಯಾಣಿಕರು ಸುರಕ್ಷಿತ - ಏರ್​ ಇಂಡಿಯಾ ವಿಮಾನ

ದೆಹಲಿಯಿಂದ ವಿಜಯವಾಡಕ್ಕೆ ತೆರಳುತ್ತಿದ್ದ ಏರ್​ ಇಂಡಿಯಾ ವಿಮಾನ ಬಿರುಗಾಳಿಗೆ ಸಿಲುಕಿ ಅದೃಷ್ಟವಶಾತ್​ ಪ್ರಯಾಣಿಕರು ಪಾರಾಗಿರುವ ಘಟನೆ ನಡೆದಿದೆ.

ಏರ್​ ಇಂಡಿಯಾ

By

Published : Sep 21, 2019, 11:57 PM IST

Updated : Sep 22, 2019, 3:33 PM IST

ನವದೆಹಲಿ:ದೆಹಲಿಯಿಂದ ವಿಜಯವಾಡಕ್ಕೆ ತೆರಳುತ್ತಿದ್ದ ಏರ್​ ಇಂಡಿಯಾ ವಿಮಾನ ಬಿರುಗಾಳಿಗೆ ಸಿಲುಕಿ ಅದೃಷ್ಟವಶಾತ್​ ಪ್ರಯಾಣಿಕರು ಪಾರಾಗಿರುವ ಘಟನೆ ನಡೆದಿದೆ.

ದೆಹಲಿಯಿಂದ ವಿಜಯವಾಡಕ್ಕೆ ಏರ್​ ಇಂಡಿಯಾ-467 ವಿಮಾನ ತೆರಳುತ್ತಿದ್ದ ವೇಳೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಈ ವೇಳೆ ವಿಮಾನ ಬಿರುಗಾಳಿಗೆ ಸಿಲುಕಿ ಕೊಂಚ ಹಾನಿಯಾಗಿದ್ದು, ಸಿಬ್ಬಂದಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.

ಎಲ್ಲ ಪ್ರಯಾಣಿಕರೂ ಕೂಡ ಯಾವುದೇ ಗಾಯಗಳಿಲ್ಲದೆ ಸುರಕ್ಷಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Last Updated : Sep 22, 2019, 3:33 PM IST

ABOUT THE AUTHOR

...view details