ಕರ್ನಾಟಕ

karnataka

ETV Bharat / bharat

ಗೌರಿ ಲಂಕೇಶ್​ ಹತ್ಯೆ ಪ್ರಕರಣ: ಬಂಧಿತ 18ನೇ ಆರೋಪಿ ಕೋರ್ಟ್​ಗೆ ಹಾಜರುಪಡಿಸಿದ ಎಸ್​ಐಟಿ - ಧನ್ಬಾದ್​​​ನ  ಬ್ಯಾಂಕ್ ಮೋಡ್ ಸ್ಟೇಷನ್​​ಗೆ

ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಯನ್ನು ಎಸ್​ಐಟಿ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಚಾರಣೆ ಬಳಿಕ ಆರೋಪಿಯನ್ನ ಬೆಂಗಳೂರಿಗೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

sit-presented-the-gauri-lankesh-murder-case-accused-in-court
ಗೌರಿ ಲಂಕೇಶ್​ ಹತ್ಯೆ ಪ್ರಕರಣ: ಬಂಧಿತ 18ನೇ ಆರೋಪಿ ಕೋರ್ಟ್​ಗೆ ಹಾಜರುಪಡಿಸಿದ ಎಸ್​ಐಟಿ

By

Published : Jan 10, 2020, 11:34 AM IST

Updated : Jan 10, 2020, 5:31 PM IST

ಧನಬಾದ್ ( ಜಾರ್ಖಂಡ್) : ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಯನ್ನು ಇಂದು ಎಸ್‌ಐಟಿ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಇಲ್ಲಿನ ವಿಚಾರಣೆ ಮುಗಿದ ಬಳಿಕ ಆರೋಪಿಯನ್ನ ಬೆಂಗಳೂರಿಗೆ ಕರೆದೊಯ್ಯಲಾಗುವುದು.

ಗೌರಿ ಲಂಕೇಶ್​ ಹತ್ಯೆ ಪ್ರಕರಣ: ಬಂಧಿತ 18ನೇ ಆರೋಪಿ ಕೋರ್ಟ್​ಗೆ ಹಾಜರುಪಡಿಸಿದ ಎಸ್​ಐಟಿ

ಎರಡೂವರೆ ವರ್ಷಗಳ ಬಳಿಕ ಎಸ್​ಐಟಿ ಪೊಲೀಸರ ಬಲೆ ಬಿದ್ದ ಆರೋಪಿಯನ್ನ ಎಸ್​ಐಟಿ ಪೊಲೀಸರು ಧನ್​ಬಾದ್​​​ ಬ್ಯಾಂಕ್ ಮೋಡ್ ಸ್ಟೇಷನ್​​ಗೆ ಕರೆತಂದಿತ್ತು. ಅಲ್ಲಿ ಅವರನ್ನು ರಾತ್ರಿಯಿಡಿ ಇರಿಸಲಾಯಿತು. ಸದ್ಯಕ್ಕೆ ಆರೋಪಿಯನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನಂತರ ಅವರನ್ನು ಕರ್ನಾಟಕಕ್ಕೆ ಕರೆದೊಯ್ಯಲಾಗುವುದು. ಆರೋಪಿ ರಿಷಿಕೇಶ್ ಧನ್ಬಾದ್​​​​ ಕತ್ರಾಸ್​​​ನಲ್ಲಿ ಉದ್ಯಮಿಯೊಬ್ಬರ ಪೆಟ್ರೋಲ್ ಪಂಪ್​​​​ನಲ್ಲಿ ಕೆಲಸ ಮಾಡುತ್ತಿದ್ದರು.

ಗೌರಿ ಲಂಕೇಶ್ ಅವರನ್ನು 2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.

Last Updated : Jan 10, 2020, 5:31 PM IST

ABOUT THE AUTHOR

...view details