ಕರ್ನಾಟಕ

karnataka

ETV Bharat / bharat

ಕೇರಳದ ವಯನಾಡ್​ ತಲುಪಿದ ರಾಹುಲ್, ನಿರಾಶ್ರಿತ ಶಿಬಿರಗಳಿಗೆ ಭೇಟಿ - ಕೇರಳ ಪ್ರವಾಹ

ಕಾಂಗ್ರೆಸ್​ ವರಿಷ್ಠ ರಾಹುಲ್​ ಗಾಂಧಿ ಮುಂದಿನ ಕೆಲವು ದಿನಗಳ ಕಾಲ ಲೋಕಸಭೆ ಕ್ಷೇತ್ರವಾದ ವಯನಾಡ್​ನಲ್ಲಿ ಇರಲಿದ್ದಾರೆ. ವಯನಾಡಿನಾದ್ಯಂತ ಇರುವ ಸಂತ್ರಸ್ತರ ಶಿಬಿರಕ್ಕೆ ಭೇಟಿ ನೀಡಿ ಪ್ರವಾಹ ಪರಿಹಾರ ಕ್ರಮಗಳ ಬಗ್ಗೆ ಜಿಲ್ಲೆ ಮತ್ತು ರಾಜ್ಯ ಅಧಿಕಾರಿಗಳೊಂದಿಗೆ ಅವಲೋಕನ ನಡೆಸಲಿದ್ದಾರೆ.

ನಿರಾಶ್ರಿತರ ಶಿಬಿರಕ್ಕೆ ರಾಹುಲ್​ ಭೇಟಿ

By

Published : Aug 11, 2019, 7:17 PM IST

ತಿರುವನಂತಪುರ: ಭಾರೀ ಮಳೆ ಮತ್ತು ಪ್ರವಾಹದಿಂದ ನಲುಗಿರುವ ಕೇರಳದ ವಯನಾಡ್​ ಕ್ಷೇತ್ರಕ್ಕೆ ಕಾಂಗ್ರೆಸ್​ ನೇತಾರ ರಾಹುಲ್​​ ಗಾಂಧಿ ಭೇಟಿ ನೀಡಿದ್ದಾರೆ.

ಮಲಪ್ಪುರಂನ ನೀಲಂಬೂರದಲ್ಲಿ ಬೂದನಂ ಚರ್ಚ್‌ನಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರ ಶಿಬಿರಕ್ಕೆ ರಾಹುಲ್ ಭೇಟಿ ನೀಡಿದರು. ಈ ವೇಳೆ ಸಂತ್ರಸ್ತರ ಅಳಲು ಆಲಿಸಿ ಸಾಂತ್ವಾನ ಹೇಳಿದರು.

ABOUT THE AUTHOR

...view details