ಕರ್ನಾಟಕ

karnataka

ETV Bharat / bharat

ಕಳ್ಳಭಟ್ಟಿ ತಯಾರಿಸುವ ಅಡ್ಡೆ ಮೇಲೆ ಪೊಲೀಸರ ದಾಳಿ: 15 ಸಾವಿರ ಲೀಟರ್​ ಕೊಳೆ ಜಪ್ತಿ

ಕೃಷ್ಣಾ ಜಿಲ್ಲೆಯ ಗಂದ್ರಾಂ, ಗೌಡಾ ಪಾಲೆಂ ಮತ್ತು ನಾಯ್ಡುಪೇಟಾ ಗ್ರಾಮಗಳಲ್ಲಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಘಟಕಗಳ ಮೇಲೆ ಪೊಲೀಸರು ದಾಳಿ ನಡೆಸಿ, 5 ಲೀಟರ್​ ಕಳ್ಳಭಟ್ಟಿ ಜಪ್ತಿ ಮಾಡಿದ್ದಾರೆ.

By

Published : Aug 24, 2020, 7:53 AM IST

liquor making
ಕಳ್ಳಭಟ್ಟಿ ಜಪ್ತಿ

ಕೃಷ್ಣಾ(ಆಂಧ್ರ ಪ್ರದೇಶ): ಕಳ್ಳಭಟ್ಟಿ ತಯಾರಿಸುತ್ತಿದ್ದ ಘಟಕಗಳ ಮೇಲೆ ಪೊಲೀಸರು ದಾಳಿ ನಡೆಸಿ ಕಳ್ಳಭಟ್ಟಿ ಜಪ್ತಿ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಕಳ್ಳಭಟ್ಟಿ ಜಪ್ತಿ

ಕೃಷ್ಣಾ ಜಿಲ್ಲೆಯ ಗಂದ್ರಾಂ, ಗೌಡಾ ಪಾಲೆಂ ಮತ್ತು ನಾಯ್ಡುಪೇಟಾ ಗ್ರಾಮಗಳಲ್ಲಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಘಟಕಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮದ್ಯ ತಯಾರಿಕೆಗೆ ಬಳಸುತ್ತಿದ್ದ 15 ಸಾವಿರ ಲೀಟರ್ ಬೆಲ್ಲದ ಮಿಶ್ರಣ ಮತ್ತು 5 ಲೀಟರ್​ ಕಳ್ಳಭಟ್ಟಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬಳಿಕ ಪೊಲೀಸರು ಅದನ್ನು ಚೆಲ್ಲುವ ಮೂಲಕ ನಾಶ ಮಾಡಿದ್ದಾರೆ.

ABOUT THE AUTHOR

...view details