ಕರ್ನಾಟಕ

karnataka

ಮೋದಿ- ಶಾ ಮಹಾಭಾರತದ ಕೃಷ್ಣಾರ್ಜುನರಂತೆ: ಸೂಪರ್​ ಸ್ಟಾರ್ ರಜನಿ ಬಣ್ಣನೆ

ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ "ಆಲಿಸುವುದು, ಕಲಿಯುವುದು ಮತ್ತು ಮುನ್ನಡೆಸುವುದು" (ಲಿಸನಿಂಗ್​, ಲರ್ನಿಂಗ್​ ಆ್ಯಂಡ್​ ಲೀಡಿಂಗ್​) ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ರಜನಿಕಾಂತ್ ಮಾತನಾಡಿದರು.

By

Published : Aug 11, 2019, 4:13 PM IST

Published : Aug 11, 2019, 4:13 PM IST

ಸಾಂದರ್ಭಿಕ ಚಿತ್ರ

ಚೆನ್ನೈ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ 370ನೇ ಮತ್ತು 35(ಎ)ವಿಧಿಗಳನ್ನು ರದ್ದುಗೊಳಿಸಿದ ಬಗ್ಗೆ ನಟ/ ಸೂಪರ್​ ಸ್ಟಾರ್​ ರಜನಿಕಾಂತ್ ತಮ್ಮ ಅಭಿಪ್ರಾಯವನ್ನು ವಿಶೇಷ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.

ಶಾ ಅವರಿಗೆ ಅಭಿನಂದನೆಗಳು. ‘ಮಿಷನ್ ಕಾಶ್ಮೀರ’ದ ನಡೆ ‘ಅದ್ಭುತ’ವಾಗಿದೆ. ನಮಗೆ ಕೃಷ್ಣ ಮತ್ತು ಅರ್ಜುನ ಯಾರು ಎಂಬುದು ತಿಳಿದಿಲ್ಲ. ಅದು ಅವರಿಗೆ ಮಾತ್ರ ತಿಳಿದಿದೆ (ಪ್ರಧಾನಿ ಮೋದಿ ಮತ್ತು ಅಮಿತ್​ ಶಾ) ಎಂದಿದ್ದಾರೆ.

ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ "ಆಲಿಸುವುದು, ಕಲಿಯುವುದು ಮತ್ತು ಮುನ್ನಡೆಸುವುದು" (ಲಿಸಿನಿಂಗ್​, ಲರ್ನಿಂಗ್​ ಆ್ಯಂಡ್​ ಲೀಡಿಂಗ್​) ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ABOUT THE AUTHOR

...view details