ಕರ್ನಾಟಕ

karnataka

ETV Bharat / bharat

ಜಯಲಲಿತಾ ಸ್ಮಾರಕ ಅನಾವರಣ ಮಾಡಿದ ಸಿಎಂ ಎಡಪ್ಪಾಡಿ ಪಳನಿಸ್ವಾಮಿ..ಹೇಗಿದೆ ಗೊತ್ತಾ ಸ್ಮಾರಕ..ವಿಡಿಯೋ

ಚೆನ್ನೈನ ಮರೀನಾ ಬೀಚ್‌ನಲ್ಲಿರುವ ಮಾಜಿ ಮುಖ್ಯಮಂತ್ರಿ ದಿ. ಜೆ.ಜಯಲಲಿತಾ ಅವರ ಸ್ಮಾರಕವನ್ನು ಇಂದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅನಾವರಣಗೊಳಿಸಿದರು. ಈ ಕಾರ್ಯಕ್ರಮಕ್ಕೆ ತಮಿಳುನಾಡಿನ ರಾಜ್ಯದ ಮೂಲೆ ಮೂಲೆಯಿಂದ ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.

By

Published : Jan 27, 2021, 11:08 AM IST

Updated : Jan 27, 2021, 11:27 AM IST

People throng Marina Beach in Chennai where Chief Minister
ಜಯಲಲಿತಾ ಸ್ಮಾರಕ ಅನಾವರಣ

ಚೆನ್ನೈ: ಮರೀನಾ ಬೀಚ್‌ನಲ್ಲಿರುವ ಮಾಜಿ ಮುಖ್ಯಮಂತ್ರಿ ದಿ. ಜೆ.ಜಯಲಲಿತಾ ಅವರ ಸ್ಮಾರಕ ಇಂದು ಅನಾವರಣಗೊಳಿಸಿದರು.

ಜಯಲಲಿತಾ ಸ್ಮಾರಕ ಅನಾವರಣ ಕಾರ್ಯಕ್ರಮ

ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಸ್ಮಾರಕವನ್ನು ಅನಾವರಣಗೊಳಿಸಿದ್ದು, ಈ ಕಾರ್ಯಕ್ರಮಕ್ಕೆ ತಮಿಳುನಾಡು ರಾಜ್ಯದ ಮೂಲೆ ಮೂಲೆಯಿಂದ ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.

ಜಯಲಲಿತಾ ಸ್ಮಾರಕ ಅನಾವರಣ ಮಾಡಿದ ಸಿಎಂ ಎಡಪ್ಪಾಡಿ ಪಳನಿಸ್ವಾಮಿ
ಜಯಲಲಿತಾ ಸ್ಮಾರಕ ಅನಾವರಣ ಮಾಡಿದ ಸಿಎಂ ಎಡಪ್ಪಾಡಿ ಪಳನಿಸ್ವಾಮಿ
Last Updated : Jan 27, 2021, 11:27 AM IST

ABOUT THE AUTHOR

...view details