ಕರ್ನಾಟಕ

karnataka

2021ರ ತಮಿಳುನಾಡು ಚುನಾವಣೆಯಲ್ಲಿ ಪವಾಡ... ಸ್ಪರ್ಧೆಯ ಸುಳಿವು ಕೊಟ್ರಾ ಪಡೆಯಪ್ಪ?

ತಮಿಳುನಾಡು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕೆಲ ದಿನಗಳ ಹಿಂದೆ ನಟ ಕಮಲ್​ ಹಾಸನ್​ ಜೊತೆ ಕೈ ಜೋಡಿಸಿರುವ ರಜನಿಕಾಂತ್ ತಮಿಳು ಜನತೆ ಶಾಕ್ ಹೇಳಿಕೆವೊಂದು ನೀಡಿದ್ದಾರೆ.

By

Published : Nov 21, 2019, 5:02 PM IST

Published : Nov 21, 2019, 5:02 PM IST

ತಮಿಳುನಾಡು ವಿಧಾನಸಭಾ ಚುನಾವಣೆ 2021

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಪಕ್ಷಗಳು ಈಗಿನಿಂದಲೇ ತಯಾರಿ ನಡೆಸಿವೆ. ಈಗಾಗಲೇ ಕಮಲ್​ ಹಾಸನ್​ ಜೊತೆ ಕೈ ಜೋಡಿಸಿರುವ ನಟ ರಜನಿಕಾಂತ್​ ಜನತೆ ಸಿಹಿ ಸುದ್ದಿಯೊಂದು ಹೇಳಿದ್ದಾರೆ.

ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ಅವರು, 2021ರ ವಿಧಾನಸಭಾ ಚುನವಾಣೆಯಲ್ಲಿ ತಮಿಳುನಾಡು ಜನತೆ ದೊಡ್ಡ ಪವಾಡವನ್ನು ಕಾಣುತ್ತಾರೆ ಎಂದು ಹೇಳಿದ್ದಾರೆ.

ಈ ಮಾತಿನ ಪ್ರಕಾರ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಭಾಗಿಯಾಗಲಿದ್ದಾರೆ ಎಂಬ ಸುಳಿವು ನೀಡಿದಂತೆ ಕಾಣುತ್ತಿದೆ. ಒಟ್ಟಿನಲ್ಲಿ ತಮಿಳುನಾಡುನಲ್ಲಿ ರಾಜಕೀಯ ಚಟುವಟಿಕೆಗಳು ಈಗಿನಿಂದಲೇ ಶುರುವಾಗಿದ್ದು, ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ.

ABOUT THE AUTHOR

...view details