ಕರ್ನಾಟಕ

karnataka

ETV Bharat / bharat

ಫಣಿ ಸಂತ್ರಸ್ತರಿಗೆ ಒಡಿಶಾ ಸಿಎಂ 1 ವರ್ಷದ ಸಂಬಳ​ : ₹19.20 ಕೋಟಿ ಪರಿಹಾರ ನಿಧಿಗೆ ಕೊಟ್ಟ ಪಟ್ನಾಯಕ್

ಒಡಿಶಾ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ತಮ್ಮ ಒಂದು ವರ್ಷದ ಸಂಬಳವನ್ನು ಫಣಿ ಸಂತ್ರಸ್ತರ ನಿಧಿಗೆ ನೀಡಿದ್ದಾರೆ.

By

Published : May 7, 2019, 11:02 AM IST

Updated : May 7, 2019, 11:14 AM IST

ನವೀನ್​ ಪಟ್ನಾಯಕ್

ಭುವನೇಶ್ವರ್​ :ಒಡಿಶಾದಲ್ಲಿ ಫಣಿ ಚಂಡಮಾರುತದಿಂದ ಜನ ತತ್ತರಿಸಿ ಹೋಗಿದ್ದಾರೆ. ಈವರೆಗೆ ಫಣಿ ಯಮಪಾಶಕ್ಕೆ 34 ಮಂದಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಡಿಶಾ ಸಿಎಂ ನವೀನ್​ ಪಟ್ನಾಯಕ್​ ತಮ್ಮ ಒಂದು ವರ್ಷದ ಸಂಬಳವನ್ನು ಫಣಿ ಸಂತ್ರಸ್ತರ ನಿಧಿಗೆ ನೀಡಿದ್ದಾರೆ.

Last Updated : May 7, 2019, 11:14 AM IST

ABOUT THE AUTHOR

...view details