ಕರ್ನಾಟಕ

karnataka

By

Published : Aug 21, 2020, 2:44 PM IST

ETV Bharat / bharat

ಆಭರಣದಂಗಡಿ ಮಾಲೀಕನ ಕಣ್ಣಿಗೆ ಮೆಣಸಿನ ಪುಡಿ ಎರಚಿ ಚಿನ್ನ ಕದಿಯಲು ಯತ್ನ

ಇಂದೋರ್‌ನ ಆಭರಣ ಅಂಗಡಿಯೊಂದರ ಮಾಲೀಕನ ಕಣ್ಣಿಗೆ ಮೆಣಸಿನ ಪುಡಿ ಎರಚಿದ ವ್ಯಕ್ತಿಯೊಬ್ಬ ಚಿನ್ನ ದೋಚಲು ಯತ್ನಿಸಿರುವ ಘಟನೆ ನಡೆದಿದೆ.

dsdsd
ಕಣ್ಣಿಗೆ ಮೆಣಸಿನ ಪುಡಿ ಎರಚಿ ಚಿನ್ನ ಕದಿಯಲು ಯತ್ನ

ಇಂದೋರ್: ವ್ಯಕ್ತಿಯೊಬ್ಬ ಆಭರಣದ ಅಂಗಡಿ ಮಾಲೀಕನ ಕಣ್ಣಿಗೆ ಮೆಣಸಿನ ಪುಡಿ ಎರಚಿ ಸುಮಾರು 50 ಗ್ರಾಂ ಚಿನ್ನ ಕದಿಯಲು ಯತ್ನಿಸಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿದ್ದಾನೆ.

ಕಣ್ಣಿಗೆ ಮೆಣಸಿನ ಪುಡಿ ಎರಚಿ ಚಿನ್ನ ಕದಿಯಲು ಯತ್ನ

ಲವೀನ್ ಸೋನಿ ಎಂಬುವವರು ಸರಫಾ ಪ್ರದೇಶದಲ್ಲಿ ಆಭರಣ ಅಂಗಡಿ ನಡೆಸುತ್ತಿದ್ದಾರೆ. ಸಂಜೆ ವೇಳೆ ಬಂದ ಆರೋಪಿ ಆನಂದ್, ಸೋನಿಯ ಕಣ್ಣಿಗೆ ಮೆಣಸಿನ ಪುಡಿ ಎರಚಿದ್ದಾನೆ.

ಘಟನೆಯನ್ನು ಗಮನಿಸಿದ ಸ್ಥಳೀಯರು ಆರೋಪಿಯನ್ನು ಹಿಡಿದು ನಮಗೆ ಒಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details