ಕರ್ನಾಟಕ

karnataka

ನೀರಿಗಾಗಿ ಬಿತ್ತು ಹೆಣ... ಗುಂಪುಗೂಡಿ ದಾಳಿ ಮಾಡಿದ ಜನ

ರಾಷ್ಟ್ರ ರಾಜಧಾನಿಯ ನಜಾಫರ್​ಗಡ ಏರಿಯಾದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಕುಡಿವ ನೀರಿನ ಹಂಚಿಕೆ ಸಂಬಂಧ ಈ ಗಲಾಟೆ ನಡೆದಿದೆ.

By

Published : Jun 29, 2020, 8:28 AM IST

Published : Jun 29, 2020, 8:28 AM IST

Updated : Jun 29, 2020, 8:48 AM IST

ನೀರಿಗಾಗಿ ಬಿತ್ತು ಹೆಣ
ನೀರಿಗಾಗಿ ಬಿತ್ತು ಹೆಣ

ನವದೆಹಲಿ: ನೀರು ಹಂಚಿಕೆಗಾಗಿ ನಡೆದ ಹೊಡೆದಾಟದಲ್ಲಿ ವ್ಯಕ್ತಿಯೊಬ್ಬನನ್ನ ಜನರ ಗುಂಪೊಂದು ಹೊಡೆದು ಕೊಂದು ಹಾಕಿದ ಘಟನೆ ನವದೆಹಲಿಯಲ್ಲಿ ನಡೆದಿದೆ.

ರಾಷ್ಟ್ರ ರಾಜಧಾನಿಯ ನಜಾಫರ್​ಗಢ ಏರಿಯಾದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಕುಡಿಯುವ ನೀರಿನ ವಿಷಯವಾಗಿ ಈ ಗಲಾಟೆ ಉಂಟಾಗಿದೆ.

ನೀರಿಗಾಗಿ ಬಿತ್ತು ಹೆಣ

ವ್ಯಕ್ತಿಯೊಬ್ಬನನ್ನ ಅವರ ನೆರೆ ಹೊರೆಯವರು ಮತ್ತು ಜನರು ಗುಂಪುಗೂಡಿ ದಾಳಿ ಮಾಡಿ ಹಲ್ಲೆ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡು ಅಸುನೀಗಿದ್ದಾನೆ. ಈ ಸಂಬಂಧ ಪೊಲೀಸರು ನೆರೆಹೊರೆಯವರ ಮೇಲೆ ಎಫ್​ಐಆರ್​ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

Last Updated : Jun 29, 2020, 8:48 AM IST

ABOUT THE AUTHOR

...view details