ಕರ್ನಾಟಕ

karnataka

By

Published : Dec 31, 2020, 10:07 PM IST

ETV Bharat / bharat

ಕಿಸಾನ್ ಮಹಾಸಭಾ ನಾಯಕ ರಾಂಪಾಲ್ ಜಾಟ್​ ಆಸ್ಪತ್ರೆಗೆ ದಾಖಲು

ಹರಿಯಾಣ ಗಡಿಯಲ್ಲಿ ನಡೆಯುತ್ತಿರುವ ಕಿಸಾನ್ ಆಂದೋಲನದಲ್ಲಿ ಹಠಾತ್ತನೆ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆ ಬಹ್ರೋದ್- ಆಂಕರ್- ಕಿಸಾನ್ ಮಹಾಸಭಾ ನಾಯಕ ರಾಂಪಾಲ್ ಜಾಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಪವಾಸ ಕುಳಿತಿದ್ದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

kisan mahasabha leader Rampal jat admitted to hospital
ಕಿಸಾನ್ ಮಹಾಸಭಾ ನಾಯಕ ರಾಂಪಾಲ್ ಜಾಟ್

ಜೈಪುರ:ರಾಜಸ್ಥಾನ-ಹರಿಯಾಣ ಗಡಿಯಲ್ಲಿ ನಡೆಯುತ್ತಿರುವ ಕಿಸಾನ್ ಆಂದೋಲನದಲ್ಲಿ ಭಾಗಿಯಾಗಿದ್ದ ಕಿಸಾನ್ ಮಹಾಸಭಾ ನಾಯಕ ರಾಂಪಾಲ್ ಜಾಟ್​​​ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಜೈಪುರದ ಎಸ್​​​​ಎಂಎಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹರಿಯಾಣ ಗಡಿಯಲ್ಲಿ ನಡೆಯುತ್ತಿರುವ ಕಿಸಾನ್ ಆಂದೋಲನದಲ್ಲಿ ಹಠಾತ್ತನೆ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆ ಬಹ್ರೋದ್- ಆಂಕರ್- ಕಿಸಾನ್ ಮಹಾಸಭಾ ನಾಯಕ ರಾಂಪಾಲ್ ಜಾಟ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ತೀವ್ರ ಏರು-ಪೇರು ಉಂಟಾಗಿದೆ. ರಾಂಪಾಲ್ ಕಳೆದ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದರು. ಬಳಿಕ ಹಠಾತನೆ ಅನಾರೋಗ್ಯಕ್ಕೆ ಒಳಗಾಗಿದ್ದರು.

ಅವರಲ್ಲಿ ಇಂದು ಬಿಪಿ ಅಧಿಕವಾಗಿದ್ದ ಕಾರಣ ಅಸ್ವಸ್ಥ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು.

ಇದನ್ನೂ ಓದಿ:ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರು: ಸಜ್ಜನ್​ ಖಡಕ್​ ಮಾತು​

ABOUT THE AUTHOR

...view details