ಕರ್ನಾಟಕ

karnataka

By

Published : Oct 10, 2019, 1:02 PM IST

ETV Bharat / bharat

ಚಿಂತೆ ಬಿಡಿ, ಕಾಶ್ಮೀರ ಭೇಟಿಗೆ ಇಂದೇ ಪ್ಲಾನ್ ಮಾಡಿ...!

ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ಎರಡೂ ದಿನಕ್ಕೂ ಮುನ್ನ(ಆಗಸ್ಟ್ 2) ಪ್ರವಾಸಿಗರ ನಿರ್ಬಂಧ ಹೇರಿಕೆ ಮಾಡಿ ಆದೇಶ ಹೊರಬಿದ್ದಿತ್ತು.

ಕಾಶ್ಮೀರ

ಶ್ರೀನಗರ: ವಿಶೇಷ ಸ್ಥಾನಮಾನ ರದ್ದತಿಯ ಬಳಿಕ ಸಂಪೂರ್ಣ ಸ್ತಬ್ದವಾಗಿದ್ದ ಜಮ್ಮು ಕಾಶ್ಮೀರ ಸದ್ಯ ಸಹಜ ಸ್ಥಿತಿಯತ್ತ ಮರಳಿದ್ದು, ಜೊತೆಯಲ್ಲೇ ಪ್ರವಾಸಿಗರಿಗೂ ಮುಕ್ತವಾಗಿದೆ.

ಪ್ರವಾಸಿಗರ ಆಗಮನಕ್ಕೆ ಇದ್ದ ನಿರ್ಬಂಧವನ್ನು ಜಮ್ಮು ಕಾಶ್ಮೀರ ಗವರ್ನರ್ ಸತ್ಯಪಾಲ್ ಮಲಿಕ್ ಹಿಂಪಡೆದು ಅಧಿಕೃತ ಘೋಷಣೆ ಹೊರಡಿಸಿದ್ದಾರೆ. ಆಗಸ್ಟ್ 2ರಂದು ಪ್ರವಾಸಿಗರಿಗೆ ನಿರ್ಬಂಧವನ್ನು ಹೇರಲಾಗಿತ್ತು. ಸುಮಾರು ಎರಡು ತಿಂಗಳ ನಿರ್ಬಂಧ ಸದ್ಯ ತೆರವಾಗಿದೆ.

ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ಎರಡೂ ದಿನಕ್ಕೂ ಮುನ್ನ(ಆಗಸ್ಟ್ 2) ಪ್ರವಾಸಿಗರ ನಿರ್ಬಂಧ ಹೇರಿಕೆ ಮಾಡಿ ಆದೇಶ ಹೊರಬಿದ್ದಿತ್ತು.

ಆಗಸ್ಟ್ 5ರಿಂದ ನಿತ್ಯ ಎರಡು ಗಂಟೆಗಳ ಕಾಲ ರಾಜ್ಯಪಾಲ ಸತ್ಯಪಾಲ್ ಮಲಿಕ್ ಭದ್ರತೆ ಹಾಗೂ ಸದ್ಯದ ಸ್ಥಿತಿಗತಿ ಬಗ್ಗೆ ಮೀಟಿಂಗ್ ನಡೆಸುತ್ತಾ ಬಂದಿದ್ದಾರೆ.

ABOUT THE AUTHOR

...view details