ಕರ್ನಾಟಕ

karnataka

ಸಂಪುಟದಿಂದ ಯಾರನ್ನೂ ಕೈಬಿಡುವ ನಿರ್ಧಾರ ಆಗಿಲ್ಲ:  ಸಿಎಂ

By

Published : Jul 11, 2019, 9:58 AM IST

ಕರ್ನಾಟಕದಲ್ಲಿ ರಾಜೀನಾಮ ಪರ್ವ ಮುಂದುವರಿದಿದ್ದರೆ ಅತ್ತ ಗೋವಾದಲ್ಲಿ ಕಾಂಗ್ರೆಸ್​ನ 3ನೇ 2ರಷ್ಟು ಶಾಸಕರು ಬಿಜೆಪಿ ಸೇರಿ ಕಾಂಗ್ರೆಸ್​​ ನೆಲ ಕಚ್ಚುವಂತೆ ಮಾಡಿದ್ದಾರೆ.

CM Pramod Sawant

ಗೋವಾ:ಕರ್ನಾಟಕದಲ್ಲಿ ರಾಜೀನಾಮ ಪರ್ವ ಮುಂದುವರಿದಿದ್ದರೆ ಅತ್ತ ಗೋವಾದಲ್ಲಿ ಕಾಂಗ್ರೆಸ್​​ ಪಕ್ಷದ 3ನೇ 2ರಷ್ಟು ಶಾಸಕರು ಬಿಜೆಪಿ ಸೇರಿ ಕಾಂಗ್ರೆಸ್​​ ನೆಲ ಕಚ್ಚುವಂತೆ ಮಾಡಿದ್ದಾರೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಾತನಾಡಿರುವ ಗೋವಾ ಸಿಎಂ ಪ್ರಮೋದ್​ ಸಾವಂತ್​, ಬಿಜೆಪಿ ಸೇರಿದ 10 ಕಾಂಗ್ರೆಸ್​ ಎಂಎಲ್ಎ ಗಳಿಗಾಗಿ ಸಚಿವರನ್ನು ಕೈ ಬಿಡುವ ನಿರ್ಧಾರವನ್ನ ಕೈಗೊಂಡಿಲ್ಲ. ಆ ಬಗ್ಗೆ ಸದ್ಯಕ್ಕೆ ಯೋಚಿಸಿಯೂ ಇಲ್ಲ ಎಂದಿದ್ದಾರೆ. ಆದರೆ ಈ ಬಗ್ಗೆ ಕೇಂದ್ರ ನಾಯಕತ್ವ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಸಾವಂತ್ ಸ್ಪಷ್ಟಪಡಿಸಿದ್ದಾರೆ.

For All Latest Updates

ABOUT THE AUTHOR

...view details