ಉತ್ತರ ಪ್ರದೇಶ: ಕೊರೊನಾ ವೈರಸ್ ವಿರುದ್ಧ ಮುನ್ನೆಚ್ಚರಿಕೆ, ಜಾಗೃತಿ ವಹಿಸುವ ಸಲುವಾಗಿ ಭಾನುವಾರ ದೇಶದಾದ್ಯಂತ ಜನತಾ ಕರ್ಫ್ಯೂ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ ದೇಶದ ಜನರೇ ತಲೆಬಾಗಿದ್ದರು. ಆದರೆ, ಈ ವೇಳೆ ಅನವಶ್ಯಕವಾಗಿ ರಸ್ತೆ ಮೇಲೆ ತಿರುಗಾಡುತ್ತಿದ್ದವರಿಗೆ ಉತ್ತರ ಪ್ರದೇಶ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ.
'ನಾನು ಸಮಾಜದ ಶತ್ರು'... ಜನತಾ ಕರ್ಫ್ಯೂ ವೇಳೆ ಅನವಶ್ಯಕವಾಗಿ ತಿರುಗಾಡುತ್ತಿದ್ದವರಿಗೆ ಛೀಮಾರಿ - 'ನಾನು ಸಮಾಜದ ಶತ್ರು; ನಾನು ಮನೆಯಲ್ಲಿ ಇರುವುದಿಲ್ಲ'
ಜನತಾ ಕರ್ಫ್ಯೂ ವೇಳೆ ಅಲೆದಾಡುತ್ತಿದ್ದ ಪುಂಡ ಪೋಕರಿಗಳ ಕೈಗೆ 'ನಾನು ಸಮಾಜದ ಶತ್ರು; ನನಗೆ ಮನೆಯಲ್ಲಿರಲಾಗುವುದಿಲ್ಲ' ಎಂದು ಬರೆದಿರಲಾಗಿರುವ ಕರಪತ್ರಗಳನ್ನು ಉತ್ತರ ಪ್ರದೇಶ ಪೊಲೀಸರು ನೀಡಿದ್ದಾರೆ.
'ನಾನು ಸಮಾಜದ ಶತ್ರು; ನಾನು ಮನೆಯಲ್ಲಿ ಇರುವುದಿಲ್ಲ'
ಉತ್ತರ ಪ್ರದೇಶದ ಬರೇಲಿಯಲ್ಲಿ ಕರ್ಫ್ಯೂ ವೇಳೆ ಅಲೆದಾಡುತ್ತಿದ್ದ ಪುಂಡ ಪೋಕರಿಗಳ ಕೈಗೆ 'ನಾನು ಸಮಾಜದ ಶತ್ರು; ನನಗೆ ಮನೆಯಲ್ಲಿರಲಾಗುವುದಿಲ್ಲ' ಎಂದು ಬರೆದಿರಲಾಗಿರುವ ಕರಪತ್ರಗಳನ್ನು ಪೊಲೀಸರು ನೀಡಿದ್ದಾರೆ.