ಕರ್ನಾಟಕ

karnataka

ETV Bharat / bharat

ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಇಂದು 'ಅನರ್ಹರ' ಭವಿಷ್ಯ ನಿರ್ಧಾರ ಸಾಧ್ಯತೆ! - ಇಂದು ಪೈಲಟ್​ ಸೇರಿ 18 ಶಾಸಕರ ಭವಿಷ್ಯ ನಿರ್ಧಾರ

ರಾಜಸ್ಥಾನದಲ್ಲಿ ಜುಲೈ 17ರಂದು ಆರಂಭವಾದ 'ಅನರ್ಹರ' ಅರ್ಜಿ ವಿಚಾರಣೆ ಮುಂದುವರೆದಿದ್ದು, ಇಂದು ತೀರ್ಪು ಹೊರಬೀಳುವ ಸಾಧ್ಯತೆಗಳಿವೆ.

pilot 18 other rebel cong mlas, pilot 18 other rebel cong mlas news, pilot 18 other rebel cong mlas latest news, rajasthan political, rajasthan political news, ಪೈಲಟ್​ ಸೇರಿ 18 ಶಾಸಕರ ಭವಿಷ್ಯ ನಿರ್ಧಾರ, ಇಂದು ಪೈಲಟ್​ ಸೇರಿ 18 ಶಾಸಕರ ಭವಿಷ್ಯ ನಿರ್ಧಾರ, ಪೈಲಟ್​ ಸೇರಿ 18 ಶಾಸಕರ ಭವಿಷ್ಯ ನಿರ್ಧಾರ ಸುದ್ದಿ
ರಾಜಸ್ಥಾನ ರಾಜಕೀಯ ಬಿಕ್ಕಟ್ಟು

By

Published : Jul 24, 2020, 6:20 AM IST

ಜೈಪುರ (ರಾಜಸ್ಥಾನ): ಸಚಿನ್ ಪೈಲಟ್ ಹಾಗೂ 18 ಮಂದಿ ಕಾಂಗ್ರೆಸ್ ಶಾಸಕರು ತಮ್ಮ ಅನರ್ಹತೆ ಪ್ರಶ್ನಿಸಿ ಜೈಪುರ ಹೈಕೋರ್ಟ್​ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದಿದ್ದು, ಇಂದು ತೀರ್ಪು ಹೊರ ಬೀಳು ಸಾಧ್ಯತೆ ಇದೆ.

ಕಾಂಗ್ರೆಸ್ ಶಾಸಕರು ಪಕ್ಷದ ವಿರುದ್ಧ ಬಂಡಾಯ ಹೂಡಿದ ಆರೋಪದ ಹಿನ್ನೆಲೆಯಲ್ಲಿ ರಾಜಸ್ಥಾನ ವಿಧಾನಸಭಾ ಸ್ಪೀಕರ್ ಅಷ್ಟೂ ಮಂದಿ ಶಾಸಕರ ಸ್ಥಾನಕ್ಕೆ ಅನರ್ಹರು ಎಂದು ಘೋಷಿಸಿದ್ದರು.

ಈ ಹಿನ್ನೆಲೆಯಲ್ಲಿ ಸಚಿನ್ ಪೈಲಟ್​ ನೇತೃತ್ವದಲ್ಲಿ 18 ಮಂದಿ ಶಾಸಕರು ತಮ್ಮ ಅನರ್ಹತೆ ​​ ಪ್ರಶ್ನಿಸಿ, ಹೈಕೋರ್ಟ್​ ಮೊರೆ ಹೋಗಿದ್ದರು. ಶುಕ್ರವಾರದಿಂದ ಸೋಮವಾರದವರೆಗೆ ಅರ್ಜಿಯ ವಿಚಾರಣೆ ಕೂಡಾ ನಡೆದಿತ್ತು.

ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗಳಾದ ಇಂದ್ರಜಿತ್ ಮೊಹಾಂತಿ ಹಾಗೂ ಜಸ್ಟೀಸ್ ಪ್ರಕಾಶ್ ಗುಪ್ತಾ ಅರ್ಜಿಯ ವಿಚಾರಣೆ ನಡೆಸಿದ್ದರು. ಇಂದು ಕೂಡಾ ವಿಚಾರಣೆ ನಡೆಯುತ್ತಿದ್ದು, ತೀರ್ಪು ಬರುವ ಸಾಧ್ಯತೆಯಿದೆ.

ABOUT THE AUTHOR

...view details