ಕರ್ನಾಟಕ

karnataka

ETV Bharat / bharat

ಮಳೆಯ ನಡುವೆ ಎಸ್​​​​ಟಿಎಫ್​​​​​​​​​​​​​​​ ಜಂಟಿ ಕಾರ್ಯಾಚರಣೆ: ನಾಲ್ವರು ನಕ್ಸಲರ ಹತ್ಯೆ - ಸಶಸ್ತ್ರ ಸೀಮಾ ಬಲ್

ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ) ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಜಂಟಿ ತಂಡದೊಂದಿಗೆ ನಡೆದ ಘರ್ಷಣೆಯಲ್ಲಿ ನಕ್ಸಲರು ಸಾವನ್ನಪ್ಪಿದ್ದಾರೆ.

naxal
naxal

By

Published : Jul 10, 2020, 9:35 AM IST

Updated : Jul 10, 2020, 2:16 PM IST

ಬಿಹಾರ: ಇಲ್ಲಿನ ಪಶ್ಚಿಮ್ ಚಂಪಾರಣ್ ಜಿಲ್ಲೆಯ ಬಾಗಾಹಾ ಪ್ರದೇಶದಲ್ಲಿ ನಾಲ್ವರು ನಕ್ಸಲರನ್ನ ಎಸ್​​​ಟಿಎಫ್​ ನೇತೃತ್ವದ ಜಂಟಿ ಕಾರ್ಯಪಡೆ ಹತ್ಯೆ ಮಾಡಿದೆ.

ವಾಲ್ಮೀಕಿ ಟೈಗರ್ ರಿಸರ್ವ್‌ನ ಅತಿಸುದೂರ್ ದೋನ್ ಪ್ರದೇಶದ ಚೌತಪಾನಿಯಲ್ಲಿ ನಾಲ್ಕು ನಕ್ಸಲರು ಹತರಾಗಿದ್ದಾರೆ. ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಎಸ್‌ಟಿಎಫ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ.

ನಾಲ್ವರು ನಕ್ಸಲರ ಹತ್ಯೆ

ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ) ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಜಂಟಿ ತಂಡದೊಂದಿಗೆ ಮಳೆಯ ನಡುವೆ ನಡೆದ ಘರ್ಷಣೆಯಲ್ಲಿ ನಕ್ಸಲರು ಹತರಾಗಿದ್ದಾರೆ.

ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಾಗಾಹಾದ ಲೋಕರಿಯಾ ಪೊಲೀಸರು ತಿಳಿಸಿದ್ದಾರೆ.

Last Updated : Jul 10, 2020, 2:16 PM IST

ABOUT THE AUTHOR

...view details