ವಿಶಾಖಪಟ್ಟಣಂ: ವಿಶಾಖಪಟ್ಟಣಂ ಮೀನುಗಾರಿಕೆ ಬಂದರಿನಿಂದ ಸ್ವಲ್ಪ ದೂರದಲ್ಲಿ ಮೀನುಗಾರಿಕಾ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ವಿಶಾಖಪಟ್ಟಣಂ: ಮೀನುಗಾರಿಕೆ ದೋಣಿಯಲ್ಲಿ ಅಗ್ನಿ ಅವಘಡ - ಮೀನುಗಾರಿಕಾ ದೋಣಿಯಲ್ಲಿ ಬೆಂಕಿ
ವಿಶಾಖಪಟ್ಟಣಂ ಮೀನುಗಾರಿಕೆ ಬಂದರಿನಿಂದ ಸ್ವಲ್ಪ ದೂರದಲ್ಲಿ ಮೀನುಗಾರಿಕಾ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ.
![ವಿಶಾಖಪಟ್ಟಣಂ: ಮೀನುಗಾರಿಕೆ ದೋಣಿಯಲ್ಲಿ ಅಗ್ನಿ ಅವಘಡ Fire breaks out in fishing boat at Visakhapatnam harbour](https://etvbharatimages.akamaized.net/etvbharat/prod-images/768-512-8345021-352-8345021-1596889243129.jpg)
ವಿಶಾಖಪಟ್ಟಣಂ: ಮೀನುಗಾರಿಕೆ ದೋಣಿಯಲ್ಲಿ ಅಗ್ನಿ ಅವಘಡ
"ಪೊಲೀಸ್ ಇನ್ಸ್ಪೆಕ್ಟರ್ ದೋಣಿ ಪರಿಶೀಲನೆ ನಡೆಸಿದ್ದಾರೆ. ಎಲ್ಲಾ ಮೀನುಗಾರರು ಸುರಕ್ಷಿತರಾಗಿದ್ದಾರೆ. ಬೆಳಿಗ್ಗೆ ತಾಂತ್ರಿಕ ದೋಷದಿಂದಾಗಿ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ" ಎಂದು ವಿಶಾಖಪಟ್ಟಣಂ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸುರೇಶ್ ಬಾಬು ತಿಳಿಸಿದ್ದಾರೆ.